tag:blogger.com,1999:blog-7984617926148446415.post8617244061169983792..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಮಾತು ಕೇಳಿದರೆ ... ಮನಸ್ಸು ಗೊತ್ತಾಗುವದಿಲ್ಲವಲ್ಲ... !Ittigecementhttp://www.blogger.com/profile/06136866369923002369noreply@blogger.comBlogger51125tag:blogger.com,1999:blog-7984617926148446415.post-26467842959949984572009-11-28T05:03:09.776+05:302009-11-28T05:03:09.776+05:30ಪ್ರಕಾಶ್...ಇದನ್ನು ಓದಿ ನನ್ನ ಮನಸ್ಸು ಇಪ್ಪತ್ತು ವರ್ಷಗಳ ಹ...ಪ್ರಕಾಶ್...ಇದನ್ನು ಓದಿ ನನ್ನ ಮನಸ್ಸು ಇಪ್ಪತ್ತು ವರ್ಷಗಳ ಹಿಂದೆ ಓಡಿತು. ವ್ಯತ್ಯಾಸವೆಂದರೆ ಅಂದು ನಿಮ್ಮ ಜಾಗದಲ್ಲಿ ನಾವಿದ್ದೆವು. ಇನ್ನೊಂದು ಕಡೆ ಇಟ್ಟಿಗೆ-ಸಿಮೆಂಟು! ನಮಗೆ ಆತ ಬರೋಬ್ಬರಿ ೧ ಲಕ್ಷ ನಾಮ ಎಳೆದಿದ್ದನು. ಇದು ಲೆಕ್ಕಕ್ಕೆ ಸಿಕ್ಕಿದ್ದು. ಲೆಕ್ಕಕ್ಕೆ ಸಿಗದೇ ಹೋಗಿದ್ದು ಅದಕ್ಕಿಂತಲೂ ಜಾಸ್ತಿ. ಕಂಟ್ರಾಕ್ಟರ್ ಗೆ ಅನುಭವವಿಲ್ಲದಿದ್ದರೂ ನಮ್ಮಪ್ಪ ಪಾಪ ಅವನಿಗೂ ಒಳ್ಳೆಯದಾಗಲಿ ಎಂದು ಎಲ್ಲರ ಮಾತನ್ನು ಗಾಳಿಗೆ ತೂರಿ ಗುತ್ತಿಗೆ ಕೊಟ್ಟು ಕೊನೆಗೆ ಕೈ ಸುಟ್ಟಿಕೊಂಡಿದ್ದು ಹೀಗೆ. ಅದೂ ಆತ ಸಾಬಿ ಬೇರೆ. ನಮ್ಮಲ್ಲಿ ಯಾರಿಗೂ ಕೂಡ ಇಷ್ಟವಿರಲಿಲ್ಲ. ಆದರ ನಮ್ಮಪ್ಪಂದು ಒಂದು ಥರಾ ಭಂಡ ಹಟ. ಅವನ ಧಿಮಾಕು ಎಷ್ಟ್ಟಿತ್ತೆಂದರೆ ಆತ ಕೆಲಸವೂ ಮಾಡುವುದಿಲ್ಲ, ಹಣವೂ ಕೊಡುವಿದಲ್ಲ ಎಂದು ಹೇಳಿ ರಾಜಾರೋಷವಾಗಿ ನಮ್ಮ ಮುಂದೆಯೇ ತಿರುಗಾಡಿಕೊಂಡಿದ್ದನು. ನಿಮ್ಮ ಹಾಗೆ ವಿಷ ಕುಡಿಯುವ ಸರದಿ ಅಂದು ನಮ್ಮದು. ೩ ಲಕ್ಷ ಸುರಿದಿದ್ದೆವು. ನಾಮ ಹಾಕಿಸಿಕೊಂಡಿದ್ದು ಸೇರಿದರೆ ಹೆಚ್ಚು ಕಮ್ಮಿ ೪ ಲಕ್ಷ. ಅಂದಿನ ದಿನದಲ್ಲಿ ಒಂದು ಬಂಗಲೆ ಕಟ್ಟುವಷ್ಟು ದುಡ್ಡು ಇದಾಗಿತ್ತು. ಮನೆ ಕಟ್ಟಲು ಶುರು ಮಾಡಿ ೧ ವರ್ಷವಾದರೂ ಕೂಡ ತಾರಸಿ ಹಂತದಲ್ಲೇ ನಿಂತಿತ್ತು. ಬೇರೆಯವರಾಗಿದ್ದರೆ ಇಷ್ಟರಲ್ಲಿ ೨ ಮನೆಗಳನ್ನು ಕಟ್ಟಿರುತ್ತಿದ್ದರು. ಬರೀ ಕಿಟಕಿ, ಬಾಗಿಲು, ಪ್ಲಾಸ್ಟರಿಂಗ್ ಮಾಡಿಸಲು ಕೂಡ ಕಮ್ಮಿ ಅಂದರೂ ೧ ಲಕ್ಷ ಬೇಕಾಗಿತ್ತು. ಹೇಗೋ ಅವರಿವರ ಹತ್ತಿರ ಸಾಲ ತೆಗೆದು ಇವಿಷ್ಟನ್ನು ಮಾಡಿಸಿಕೊಂಡಿದ್ದಾಯಿತು. ಎಲ್ಲರ ಸಲಹೆಯಂತೆ ಗ್ರಾಹಕರ ಕೋರ್ಟ್ ನಲ್ಲಿ ಕೇಸ್ ಹಾಕಿ ಸುಮಾರು ೧೨ ವರ್ಷಗಳ ಕಾಲ ಅಲೆದಾಡಿದ ಮೇಲೆ ಕೊನೆಗೆ ಸಿಕ್ಕಿದ್ದು ಜುಜುಬಿ ೨೫ ಸಾವಿರ! ಹೇಗಿದೆ ನೋಡಿ ನಮ್ಮ ದೇಶದ ಕಾನೂನು. ಈಗಲೂ ಕೂಡ ಆತ ಬಿಂದಾಸ್ ಆಗಿ ಮೈಸೂರಿನಲ್ಲಿ ತಿರುಗಾಡಿಕೊಂಡು ಇದಾನೆ! ನೀವು ಹೇಳಿದ ಹಾಗೆ ನೋಡಿದ ಕೂಡಲೇ ಯಾರು ರಾಜಕುಮಾರ್ ಅಥವ ವಜ್ರಮುನಿ ಎಂದು ತಿಳಿಯುವುದಿಲ್ಲ!ಹೆಸರು:ಪ್ರದೀಪhttps://www.blogger.com/profile/05447372480395885440noreply@blogger.comtag:blogger.com,1999:blog-7984617926148446415.post-22381820234035203862009-10-17T20:34:40.253+05:302009-10-17T20:34:40.253+05:30mama...ninna experience ellarigu tumba besara padi...mama...ninna experience ellarigu tumba besara padiside..innu munde yavattu ithara sandharba barade erali!!!Prashanthttps://www.blogger.com/profile/12796400921204837877noreply@blogger.comtag:blogger.com,1999:blog-7984617926148446415.post-15866879987006840292009-10-15T12:08:18.964+05:302009-10-15T12:08:18.964+05:30ರೆಡ್ಡಿಯವರಿಗೆ ಕೈ ಮುಗಿದೆ. ಅಂಥ ಜನ ಅಪರೂಪ. ನಿಮ್ಮಾಕೆ ಇಂಥ...ರೆಡ್ಡಿಯವರಿಗೆ ಕೈ ಮುಗಿದೆ. ಅಂಥ ಜನ ಅಪರೂಪ. ನಿಮ್ಮಾಕೆ ಇಂಥ ಸ್ಥಿತಿಯಲ್ಲಿ ’ಸಹಧರ್ಮಿಣಿ’ ಶಬ್ದಕ್ಕೆ ಪೂರ್ಣ ಅರ್ಥ ಕೊಟ್ಟಿದ್ದು ನಿಮ್ಮ ಜೀವನದ ಸ್ಸರ್ಥಕತೆ ಆಲ್ಲವಾ? ಒಳ್ಳೆಯತನದ ಪರೀಕ್ಷೆ ಆಗುವುದು ಇಂಥ ಹೊತ್ತಲ್ಲೆ ಅಲ್ಲವೆ? ಗೆದ್ದವರು ನೀವು.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-7984617926148446415.post-60462911339656767532009-10-14T18:49:50.240+05:302009-10-14T18:49:50.240+05:30ಒಳ್ಳೆಯವರಿಗೆ ಒಳ್ಳೆದಾಗಲಿ... ಕೆಟ್ಟವರೂ ಒಳ್ಳೆಯವರಾಗಲಿ......ಒಳ್ಳೆಯವರಿಗೆ ಒಳ್ಳೆದಾಗಲಿ... ಕೆಟ್ಟವರೂ ಒಳ್ಳೆಯವರಾಗಲಿ...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-7984617926148446415.post-46300084108665267142009-10-14T14:30:38.678+05:302009-10-14T14:30:38.678+05:30ದಿಲೀಪ್.........
ಮೋಸ ಮಾಡಿದವರಿಗಿಂತ...
ಸಮಯದಲ್ಲಿ ನಮಗ...ದಿಲೀಪ್.........<br /><br />ಮೋಸ ಮಾಡಿದವರಿಗಿಂತ...<br />ಸಮಯದಲ್ಲಿ ನಮಗಾಗಿ ಸಹಾಯ ಹಸ್ತ ನೀಡಿದವರು ಮನದಲ್ಲುಳಿದು ಬಿಡುತ್ತಾರೆ...<br />ಹೃದಯಕ್ಕೆ ಹತ್ತಿರವಾಗಿಬಿಡುತ್ತಾರೆ...<br /><br />ಸಮಯ,, ಸಂದರ್ಭಗಳು...<br />ವ್ಯಕ್ತಿ ಪರಿಚಯ ಮಾಡಿಕೊಡುತ್ತವೆ....<br />ನಮ್ಮವರು ಯಾರೆಂಬುದನ್ನು ತಿಳಿಸಿ ಕೊಡುತ್ತವೆ...<br /><br />ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-28021970647953385142009-10-14T13:58:16.205+05:302009-10-14T13:58:16.205+05:30ಸುಧೇಶ್....
ಉದಾಹರಣೆಗೆ ನಮ್ಮನ್ನೇ.. ನೋಡಿ...
ನಾವು ಮಾ...ಸುಧೇಶ್....<br /><br />ಉದಾಹರಣೆಗೆ ನಮ್ಮನ್ನೇ.. ನೋಡಿ...<br /><br />ನಾವು ಮಾತನಾಡುವಾಗ ನಮ್ಮನ್ನು ನಗ್ನವಾಗಿ ಎಲ್ಲೂ ಬಿಚ್ಚಿಡುವದಿಲ್ಲ...<br />ಬಟ್ಟೆ ಹಾಕಿಯೇ ಮಾತನಾಡುತ್ತೇವೆ...<br />ಅದರಲ್ಲೂ...<br />ರಂಗು ರಂಗಿನ ಬಟ್ಟೆಯನ್ನೇ ತೊಡಿಸಿ ಬಿಡುತ್ತೇವೆ...<br />ಕೇಳುವವವರೂ ಅದನ್ನೇ ಬಯಸುತ್ತಾರೆ...<br /><br />ಮಾತು...ಕೇಳಿದರೆ...<br />ಮನಸ್ಸು ಖಂಡಿತವಾಗಿ ಗೊತ್ತಾಗುವದಿಲ್ಲ... ಅಲ್ಲವಾ...?<br /><br />ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...<br /><br />ನಿಮ್ಮ ಪ್ರೋತ್ಸಾಹಕ ಮಾತುಗಳು ನನಗೆ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-13496606161503580802009-10-14T13:53:39.047+05:302009-10-14T13:53:39.047+05:30ಸುಮ....
ನಮ್ಮ ಬ್ಲಾಗಿಗರಲ್ಲಿ ಒಬ್ಬರು "ಚಂದ್ರಕಾ...ಸುಮ....<br /><br />ನಮ್ಮ ಬ್ಲಾಗಿಗರಲ್ಲಿ ಒಬ್ಬರು "ಚಂದ್ರಕಾಂತ" ಅನ್ನುವವರಿದ್ದಾರೆ...<br />ಅವರು ಒಮ್ಮೆ ನನಗೆ ಪ್ರತಿಕ್ರಿಯೆ ಕೊಟ್ಟಿದ್ದರು...<br /><br />"ನೋವುಗಳು ನಮ್ಮನ್ನು ಬೆಳೆಸುವಷ್ಟು..<br />ಖುಷಿ, ಸಂತೋಷಗಳು ಬೆಳೆಸಲಾರವು..."<br /><br />ಎಷ್ಟು ಸತ್ಯವಾದ ಮಾತು ಅಲ್ಲವಾ...?<br /><br />ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...<br /><br /><br />"ನಾಗಂದಿಗೆ" ಲಿಂಕ್ ನೋಡಿದೆ...<br /> ಸೊಗಸಾಗಿದೆ...<br />ತುಂಬಾ ಚೆನ್ನಾಗಿ ಬರೆಯುತ್ತಾರೆ...<br />ಅಂದು ಚಿಟ್ಟಾಣಿಯವರ ಸಭೆಯಲ್ಲಿ "ಸುಧಾಕಿರಣ್" ಅವರ ಮಾತಿನ ಮೋಡಿಗೆ ಬೆರಗಾಗಿದ್ದೇನೆ...<br />ಅವರಿಗೆ ನನ್ನ ಅಭಿನಂದನೆ ತಿಳಿಸಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-21226180094885344832009-10-14T13:38:59.638+05:302009-10-14T13:38:59.638+05:30ಮೂಕರೋಧನೆ.... (ಗುರುದಾಸ್..)...
ನನ್ನ ಬ್ಲಾಗಿಗೆ ಸ್ವಾ...ಮೂಕರೋಧನೆ.... (ಗುರುದಾಸ್..)...<br /><br />ನನ್ನ ಬ್ಲಾಗಿಗೆ ಸ್ವಾಗತ...<br /><br />ತೀರಾ ಪ್ರ್ಯಾಕ್ಟಿಕಲ್ ಆಗಿರುವವರಿಗೆ ಈ ಘಟನೆ ಬಗೆಗೆ ಏನೂ ಅನ್ನಿಸುವದಿಲ್ಲವೇನೋ..<br /><br />ಭಾವುಕ ಮನಸ್ಸುಗಳೇ ಹೀಗೆ...<br />ತಲೆಯಲ್ಲಿ ವಿಚಾರ ಮಾಡದೆ...<br />ಹೃದಯದಲ್ಲಿ ವಿಚಾರ ಮಾಡಿ..<br />ನಿರ್ಣಯ ತೆಗೆದು ಕೊಳ್ಳುತ್ತಾರೆ....<br /><br />ದುಡುಕಿನ ನಿರ್ಧಾರಗಳು ಹೃದಯಗಳೇ ತೆಗೆದುಕೊಂಡು ಬಿಡುತ್ತದೆ...<br /><br />ಸ್ವಲ್ಪ ವಿವೇಕ, ವಿವೇಚನೆ ಇರಲೇ ಬೇಕಾಗುತ್ತದೆ...<br /><br />ಬರುತ್ತಾ ಇರಿ...<br />ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-55425202185287649572009-10-14T13:28:48.606+05:302009-10-14T13:28:48.606+05:30ಸುನಾಥ ಸರ್....
ನಾನು ಇದನ್ನು ಬರೆದ ಉದ್ದೇಶವೂ ಅದೇ ಆ...ಸುನಾಥ ಸರ್....<br /><br />ನಾನು ಇದನ್ನು ಬರೆದ ಉದ್ದೇಶವೂ ಅದೇ ಆಗಿದೆ...<br />ಕಷ್ಟಗಳು ಬಂದೇ ಬರುತ್ತವೆ...<br />ಆಗ ದುಡುಕಿ ನಿರ್ಧಾರ ತೆಗೆದು ಕೊಳ್ಳ ಬಾರದು...<br /><br />"ಕಾಣದ ಸಾವಿಗಿಂತ...<br />ಎದುರಿಗಿರುವ ಬದುಕು ದೊಡ್ಡದು..."<br /><br />ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-48857801897716974952009-10-14T13:24:07.489+05:302009-10-14T13:24:07.489+05:30ಡಾ. ಗುರುಮೂರ್ತಿ (ಸಾಗರದಾಚೆಯ ಇಂಚರ)...
ನಿಮ್ಮ ಬ್ಲಾಗಿನ...ಡಾ. ಗುರುಮೂರ್ತಿ (ಸಾಗರದಾಚೆಯ ಇಂಚರ)...<br /><br />ನಿಮ್ಮ ಬ್ಲಾಗಿನ ಲೇಖನ ಓದಿದರೂ ಪ್ರತಿಕ್ರಿಯೆ ಹಾಕಲಾಗಲಿಲ್ಲ...<br />ದಯವಿಟ್ಟು ಬೇಸರಿಸದಿರಿ...<br /><br />ಬದುಕೇ ಹಾಗೆ...<br />ಮೋಸ, ದುಃಖ, ಸಂತೋಷ, ನಗು...<br />ಎಲ್ಲವೂ ಇದ್ದೇ ಇರುತ್ತದೆ...<br />ಅವುಗಳಲ್ಲಿ ನಮಗೆ ಚಾಯ್ಸ್ ಇಲ್ಲ...<br />ಬೇಡವೆಂದರೂ... ಸ್ವೀಕರಿಸಲೇ ಬೇಕು...<br /><br />ಕಹಿ ಇದ್ದರೇನೇ... ಸಿಹಿಗೊಂದು ಬೆಲೆ...!<br /><br />ನಿಮ್ಮ ಭಯಾನಕ ಅನುಭವ ಓದಿ ಸಿಕ್ಕಾಪಟ್ಟೆ ಬೇಸರವೂ, ಆತಂಕವೂ ಆಯಿತು...<br />ಹೊರದೇಶ, ಗೊತ್ತಿಲ್ಲದ<br />ಕಾನೂನು, ಭಾಷೆ..<br />ಬಹಳ ಕಷ್ಟ...<br /><br />ಅಲ್ಲೂ ಸಹ ನಿಮ್ಮ ಒಳ್ಳೇತನ ನಿಮಗೆ ಸಹಾಯ ಮಾಡಿದೆ...<br /><br />ಪ್ರತಿಕ್ರಿಯೆಗೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-42438359986733328862009-10-14T13:18:26.397+05:302009-10-14T13:18:26.397+05:30ವನ್ಯಾ...
ನನ್ನ ಬ್ಲಾಗಿಗೆ ಸ್ವಾಗತ....
ಜೀವನದಲ್ಲಿ ನ...ವನ್ಯಾ...<br /><br />ನನ್ನ ಬ್ಲಾಗಿಗೆ ಸ್ವಾಗತ....<br /><br />ಜೀವನದಲ್ಲಿ ನಾವು ದುಃಖಕ್ಕಿಂತ..<br />ಹೆಚ್ಚಿಗೆ ನಗು, ಸಂತೋಷ ಅನುಭವಿಸಿರ್ತೀವಿ....<br /><br />ಆದರೆ ಖುಷಿಯ ಕ್ಷಣಗಳು ಹೆಚ್ಚಾಗಿ ನೆನಪಿರುವದಿಲ್ಲ...<br />ಆದರೆ ದುಃಖ, ಬೇಸರಗಳು..<br />ಆಳವಾಗಿ ಮನದಲ್ಲುಳಿದು ಬಿಟ್ಟಿರ್ತದೆ...<br /><br />ಇದು ವಿಪರ್ಯಾಸ...!<br /><br />ಪ್ರತಿಕ್ರಿಯೆಗೆ ಧನ್ಯವಾದಗಳು...<br /><br />ಬಾಲು, ಶಾಂತಲಾ ನಿಮಗೆ ಪರಿಚಯ ಇದೆಯಾ...?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-60432099361769303242009-10-14T13:14:17.763+05:302009-10-14T13:14:17.763+05:30ಸವಿಗನಸು..(ಮಹೇಶ್)...
ನಮ್ಮೊಡನೆ ನಮ್ಮವರಿದ್ದಾರೆ..
ಎನ್ನ...ಸವಿಗನಸು..(ಮಹೇಶ್)...<br /><br />ನಮ್ಮೊಡನೆ ನಮ್ಮವರಿದ್ದಾರೆ..<br />ಎನ್ನುವ ಭರವಸೆ ಇದ್ದರೆ ಸಾಕು...<br /><br />ಎಂಥಹ ಕಷ್ಟಗಳನ್ನಾದರೂ ಎದುರಿಸ ಬಹುದು..<br />ಅಲ್ಲವಾ...?<br /><br />ಪ್ರೋತ್ಸಾಹಕ್ಕೆ ವಂದನೆಗಳು ... ಮಹೇಶ್...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-35626330802126458352009-10-14T01:31:17.759+05:302009-10-14T01:31:17.759+05:30ಪ್ರಕಾಶಣ್ಣ,
ಸದ್ಯ ಮಾರಾಯ್ರೆ ಬಂದ್ರಲ್ಲ...
ಬದುಕು ಎಂತೆಂತಹ...ಪ್ರಕಾಶಣ್ಣ,<br />ಸದ್ಯ ಮಾರಾಯ್ರೆ ಬಂದ್ರಲ್ಲ...<br />ಬದುಕು ಎಂತೆಂತಹ ಘಟ್ಟಗಳನ್ನ ದಾಟಿ ಬರುತ್ತೆ ಅಲ್ವ. ಕಷ್ಟದಲ್ಲಿ ಆದವನೇ ನೆಂಟ ಅಂತಾರಲ್ಲ ಇದಕ್ಕೆ ಅನ್ಸುತ್ತೇನೋ...Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7984617926148446415.post-3977820389457802492009-10-13T14:51:01.715+05:302009-10-13T14:51:01.715+05:30ಪ್ರಕಾಶ್ ಸರ್,
ಕೊನೆಯ ಭಾಗದಲ್ಲಿ ಏನಾಗೊತ್ತೋ ಅನ್ನುವ ಕುತೂ...ಪ್ರಕಾಶ್ ಸರ್,<br /><br />ಕೊನೆಯ ಭಾಗದಲ್ಲಿ ಏನಾಗೊತ್ತೋ ಅನ್ನುವ ಕುತೂಹಲ ಭಯ ನನಗೂ ಇತ್ತು. ನಾವೆಷ್ಟೇ ಬುದ್ಧಿವಂತರಾದರೂ, ಆತುರದ ನಿರ್ಧಾರಗಳನ್ನು ತಡೆಯಲು ಮನೆಯಲ್ಲಿ ಬುದ್ಧಿವಂತ ಸತಿಯಿರಬೇಕು. ಅದು ಮನಸ್ಸನ್ನೇ ತಿದ್ದಿಬಿಡುತ್ತದೆ. ಮರುಕ್ಷಣದಿಂದ ಈ ಪ್ರಪಂಚ ಈ ಜೀವನ ನಮ್ಮದಾಗುತ್ತದೆ. ನಿಮಗೆ ಆಗಿದ್ದು ಅದೇ ಅಲ್ಲವೇ ಸರ್.<br /><br />ಮುಂದೆ ಎಲ್ಲಾ ಒಳ್ಳೆಯದೇ ಆಯಿತಲ್ಲ...ಅಷ್ಟು ಸಾಕು ನನಗೆ.<br />ಬದುಕು ಬದುಕುವುದನ್ನು ಕಲಿಸುತ್ತದೆ. ಬದುಕುವಾಗ ಅದನ್ನು ಪಾಲೀಶ್ ಮಾಡಿ ಬದುಕುವುದನ್ನು ಮನೆಯ ಹಿರಿಯರು, ಹೆಂಡತಿ, ಮಕ್ಕಳು ಕಲಿಸುತ್ತಾರಂತೆ. <br /><br />ಸತ್ಯರವರಂಥ ಗೆಳೆಯರನ್ನು ಹೊಂದಿದ ನೀವು ಅದೃಷ್ಟವಂತರು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-7984617926148446415.post-58192273441286037792009-10-13T08:16:47.466+05:302009-10-13T08:16:47.466+05:30ಚಿತ್ರಾ....
"ಮುಖನೋಡಿದರೆ...
ಮಾತು ಕೇಳಿದರೆ... ಮನ...ಚಿತ್ರಾ....<br /><br />"ಮುಖನೋಡಿದರೆ...<br />ಮಾತು ಕೇಳಿದರೆ... ಮನಸ್ಸು ಗೊತ್ತಾಗುವದಿಲ್ಲ..."<br /><br />ಭೈರಪ್ಪನವರ ಹಿಂದಿನ ದಿನದ ಆರ್ಭಟ ನೋಡಿ ನನಗೆ ಆತಂಕವಿತ್ತು...<br />ನನ್ನ ಮಾತು, ಉಳಿದ ಜನರ ವರ್ತನೆ ನೋಡಿ ಅವರೂ ತಮ್ಮ ಅಭಿಪ್ರಾಯ ಬದಲಿಸಿದರೇನೊ...<br />ಅವರೂ ಸಹ ನನಗೆ ತುಂಬ ಸಹಕಾರ ಕೊಟ್ಟರು...<br /><br />ಭಯ, ಆತಂಕಗಳು ನಮ್ಮನ್ನು ಹೆದರಿಸಿ ಬಿಡುತ್ತವೆ..<br />ಮುಂದೆ ಏನಾಗುತ್ತದೋ ಎನ್ನುವ ವಿಚಾರ ನಮ್ಮನ್ನು ಧೃತಿಗೆಡಿಸಿಬಿಡುತ್ತದೆ...<br /><br />ಮುಂದೇನು ಮಾಡ ಬೇಕು ಎನ್ನುವ ವಿಚಾರ ಮರೆತು ಹೋಗುತ್ತದೆ...<br />ಅದು ತಪ್ಪು...<br />ವಿವೇಕ, ವಿವೇಚನೆ ನಮ್ಮಲ್ಲಿರಬೇಕು...<br /><br />ಪ್ರತಿಕ್ರಿಯೆಗಳು ನನಗೆ ಟಾನಿಕ್ ಥರಹ...<br /><br />ಧನ್ಯವಾದಗಳು ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-71909455991661009102009-10-12T20:02:00.371+05:302009-10-12T20:02:00.371+05:30Namaskara...
Nimaa ee lekhana nanage tumb...Namaskara...<br /> Nimaa ee lekhana nanage tumba tumba ista aatu,hage manassige bejaru aatu.Namma sutta mutta ententa jana irta alda? ella time bandagale gottagadu.neenu dodda manushya heli sambodisida aa vyakthi nimma Reddy,matte Sathya avara edurige estu sannavaragi bitru alda? Nimma ee lekhana neejavada doddastike iradu elli annodanna chennagi torsi kottiddu.Anta friends sigalu adrasta beku.anta time face madalu aste dhirya beku...really great Ashakka!geeta bhathttps://www.blogger.com/profile/06127617980891773571noreply@blogger.comtag:blogger.com,1999:blog-7984617926148446415.post-30037901249768180662009-10-12T16:44:23.840+05:302009-10-12T16:44:23.840+05:30ದಿನಕರ....
ರೆಡ್ಡಿಯವರು ನನಗೆ ಜಲ್ಲಿ ಸಪ್ಲೈ ಮಾಡುತ್ತಿದ್ದ...ದಿನಕರ....<br /><br />ರೆಡ್ಡಿಯವರು ನನಗೆ ಜಲ್ಲಿ ಸಪ್ಲೈ ಮಾಡುತ್ತಿದ್ದರು...<br />ನಾನು ಅವರಿಗೆ ಚೌಕಾಸಿ ಮಾಡಿ ಹಣ ಕೊಡುತ್ತಿದ್ದೆ...<br />ಆ ದಿನದವರೆಗೆ ನಮ್ಮ ನಡುವೆ ಇದ್ದಿದ್ದು ಬರಿ ವ್ಯವಹಾರ ಸಂಬಂಧ....<br /><br />ಈ ಘಟನೆಯಿಂದ ನನಗೊಬ್ಬ ಹತ್ತಿರದ ಸಂಬಂಧಿಕರು..<br />ಆತ್ಮೀಯರು, ಹಿತೈಷಿಗಳು ಸಿಕ್ಕರು... <br /><br />ಮನ ನೊಂದಿದ್ದರೂ...<br />ಕಹಿ ಘಳಿಗೆಯಾಗಿದ್ದರೂ...<br /><br />ಅಮೂಲ್ಯರಾದ ರೆಡ್ಡಿಯವರು ಸಿಕ್ಕರು...<br /><br />ನಿಮ್ಮ ಪ್ರೋತ್ಸಾಹದ ನುಡಿಗಳು ನನಗೆ ಇನ್ನಷ್ಟು ಬರೆಯಲು ಉತ್ಸಾಹ ತರುತ್ತದೆ...<br />ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-62981853601136973362009-10-12T14:18:32.745+05:302009-10-12T14:18:32.745+05:30ಪ್ರಕಾಶ್ ಅವರೇ,
ಕಷ್ಟದ ಸಮಯದಲ್ಲೇ ನಮ್ಮ ನಿಜವಾದ ವ್ಯಕ್ತಿತ...ಪ್ರಕಾಶ್ ಅವರೇ,<br /><br />ಕಷ್ಟದ ಸಮಯದಲ್ಲೇ ನಮ್ಮ ನಿಜವಾದ ವ್ಯಕ್ತಿತ್ವ ಹೊರಬರುತ್ತದೆ. ನಿಜವಾಗಿ ನಮ್ಮ ಜೊತೆ ಇರುವವರು ಯಾರು ಎಂದೂ ಆಗಲೇ ತಿಳಿಯುವುದು. ಇಂತಹ ಸಮಯಗಳಲ್ಲಿ ಕಲಿಯುವ ಜೀವನದ ಪಾಠ ಮರೆಯಲು ಸಾಧ್ಯವೇ ಇಲ್ಲ. ಸಂಪಾದಿಸಿದರೆ ಇಂತಹ ಸ್ನೇಹಿತರನ್ನು ಸಂಪಾದಿಸಬೇಕು.<br /><br />ಮನೆಯ ಹೆಂಗಸರು ತಾಳ್ಮೆಗೆಟ್ಟರೆ ಮನೆಯೇ ಉರಿದಂತೆ. ತಾಳ್ಮೆಯಿಂದ ನಿಮ್ಮಾಕೆ ನಿಮಗೆ ಸಲಹೆ ನೀಡಿದ ಪರಿ ಪ್ರಶಂಸನೀಯ. ನಿಮ್ಮಾಕೆಗೂ ನನ್ನ ನಮಸ್ಕಾರಗಳು.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-7984617926148446415.post-14044967938642877632009-10-12T12:54:07.463+05:302009-10-12T12:54:07.463+05:30ಪ್ರಕಾಶ್ ಅವರೇ,
ನಿಜಕ್ಕೂ ಮನ ಕಲುಕುವ ಲೇಖನ.ಪ್ರಕಾಶ್ ಅವರೇ,<br />ನಿಜಕ್ಕೂ ಮನ ಕಲುಕುವ ಲೇಖನ.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-7984617926148446415.post-81488408572478200042009-10-12T10:52:15.916+05:302009-10-12T10:52:15.916+05:30ಪ್ರಕಾಶಣ್ಣ,
ನಿಮ್ಮ ಅನುಭವದ ಲೇಖನ ಓದಿದೆ. ಓದುತ್ತಾ ಹೋದಂತ...ಪ್ರಕಾಶಣ್ಣ,<br /><br />ನಿಮ್ಮ ಅನುಭವದ ಲೇಖನ ಓದಿದೆ. ಓದುತ್ತಾ ಹೋದಂತೆ... ನನಗನಿಸಿದ್ದೂ ಹೀಗೆ. ಇದನ್ನೇ 'ಕಲ್ಲೂ ಕರಗುವ ಸಮಯ' ಎನ್ನಬಹುದು. <br /><br />ಇನ್ನು, ನಿಮ್ಮ ಆತ್ಮೀಯ ಗೆಳೆಯ 'ಸತ್ಯ'... <br /><br />ನಿಮ್ಮ ಕಷ್ಟನಷ್ಟಗಳನ್ನು ನೀವು ಈ 'ಸತ್ಯ'(ಸತ್ಯವೆಂಬ ಮಾತು) ದಿಂದಲೇ ಹೇಳಿಕೊಂಡಿದ್ದಕ್ಕೆ, ನಿಮ್ಮ ಮೇಲೆ ಆ ಎಂಟು ಜನರಲ್ಲಿದ್ದ ನಂಬಿಕೆ, ಅದರಲ್ಲಿಯೂ ರೆಡ್ಡಿಯವರಿಗೆ ನಿಮ್ಮ ಬಗೆಗಿನ ವಿಶ್ವಾಸ. <br /><br />'ಸತ್ಯ' ಎಂದಿಗೂ ಕೈಬಿಡುವುದಿಲ್ಲ. ಎಂಬುದಕ್ಕೆ ಆ ಸತ್ಯನೇ ನೆರವಿಗೆ ಬಂದರಲ್ಲವೇ. ಅದಕ್ಕೆಂದೇ, 'ಆಪತ್ತಿಗಾದವನೇ ನೆಂಟ' ಎಂಬ ಗಾದೆಯು ಇಂತಹವರನ್ನು ನೋಡಿಯೇ ಮಾಡಿದ್ದಿರಬೇಕು. ಇಲ್ಲವಾದರೆ.. ಎಲ್ಲರೂ ತಾರಮ್ಮಯ್ಯ ಆಡಿಸಿಬಿಡುತ್ತಿದ್ದರು.<br /><br />ಮಾತು ಆಡಲಾಗುತ್ತಿಲ್ಲ...<br />ಕಣ್ಣು ತುಂಬಿ ಬಂದಿತ್ತು......<br /><br /><br />ಚಂದ್ರು,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-7984617926148446415.post-90432114580974149142009-10-12T10:28:30.216+05:302009-10-12T10:28:30.216+05:30ಒಳ್ಳೆಯ ಮನಸುಳ್ಳವರಿಗೆ ಒಳ್ಳೆಯದು ತಡವಾದರೂ ಆಗುತ್ತದೆ ಎನ್ನ...ಒಳ್ಳೆಯ ಮನಸುಳ್ಳವರಿಗೆ ಒಳ್ಳೆಯದು ತಡವಾದರೂ ಆಗುತ್ತದೆ ಎನ್ನುವುದಕ್ಕೆ ನಿಮ್ಮ ಈ ಅನುಭವವೇ ಸಾಕ್ಷಿ ಪ್ರಕಾಶ್. ಲೇಖನದ ಭಾವುಕ ಬರವಣಿಗೆ ಕಣ್ಣಲ್ಲಿ ನೀರು ತರಿಸಿತು<br />ಮುಂದಿನ ಕಂತುಗಳಿಗೆ ಕಾಯುವೆRoopahttps://www.blogger.com/profile/09867513033823775092noreply@blogger.comtag:blogger.com,1999:blog-7984617926148446415.post-83462529687153817112009-10-12T09:48:16.516+05:302009-10-12T09:48:16.516+05:30ರೆಡ್ಡಿಯ೦ಥ ಜನರು ಇನ್ನೂ ಸಮಾಜದಲ್ಲಿರುವದರಿ೦ದ ಮಾನವೀಯ ಮೌಲ್...ರೆಡ್ಡಿಯ೦ಥ ಜನರು ಇನ್ನೂ ಸಮಾಜದಲ್ಲಿರುವದರಿ೦ದ ಮಾನವೀಯ ಮೌಲ್ಯಗಳು ಅರ್ಥ ಕಳೆದುಕೊಳ್ಳದೇ ಇವೇ. <br />ಕೈ ಹಿಡಿದು ನಡೆಸುವ ಮಡದಿಯ ವೈಶಿಷ್ಟತೆ ಏನು ಏ೦ಬುದು ಕಷ್ಟಕಾಲದಲ್ಲೇ ಗೊತ್ತಾಗುವದು.<br />ಮನುಷ್ಯನಲ್ಲಿರುವ ಪ್ರಾಮಾಣಿಕತೆ ಅವನ ಮುಖದಿ೦ದ ನೇರ ಹೊರಹೊಮ್ಮುವದು.<br />ಅ೦ಥಾ ಪ್ರಮಾಣಿಕತೆ ಎ೦ಥಾ ಕಠೋರಿಗಳನ್ನು ಕರಗಿಸುವದು.<br />ನಿಮ್ಮ ವಿಷಯದಲ್ಲಿ ನಡೆದದ್ದು ಅದೇ. ಕೆಲವೊ೦ದು ಅಪವಾದಗಳಿರಬಹುದು.<br />ನಿಮ್ಮ ಪ್ರಾಮಾಣಿಕತೆ ಅವರಲ್ಲಿನ ಮಾನವೀಯ ಕಾಳಜಿಯನ್ನು ಈ ಯಾ೦ತ್ರಿಕ ಬದುಕಿನಲ್ಲೂ ತೆರೆಯಲು ಕಾರಣವಾಯಿತು.<br />ತು೦ಬಾ ಮನಮಿಡಿಯುವ ಆಪ್ತತೆಯ ಪರಕಾಷ್ಠೆಯ ಅನುಭವವನ್ನು ಎ೦ದಿನ೦ತೆ ನವಿರಾಗಿ ನಿರೂಪಿಸಿದ್ದಿರಾ ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7984617926148446415.post-15112679995583894372009-10-12T09:41:11.863+05:302009-10-12T09:41:11.863+05:30ತುಂಬಾ ಚೆನ್ನಾಗಿದೆ. ಎಲ್ಲ ನವರಸಗಳನ್ನೂ ನಮಗೆ ಉಣ್ಣಿಸುವ......ತುಂಬಾ ಚೆನ್ನಾಗಿದೆ. ಎಲ್ಲ ನವರಸಗಳನ್ನೂ ನಮಗೆ ಉಣ್ಣಿಸುವ...ಪ್ರಯತ್ನ ನಿಮ್ಮದು. ನಿಮ್ಮ ಬಾಲ್ಯದ ನೆನಪುಗಳ ಸರಮಾಲೆಗೆ ಕಾತುರದಿಂದ ಕಾಯುತ್ತಿರುವೆ.ಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-7984617926148446415.post-38983158917986795122009-10-11T23:46:46.113+05:302009-10-11T23:46:46.113+05:30ಪ್ರಕಾಶ್ ಸರ್..
ತುಂಬ ಚೆನ್ನಾಗಿ ವಿವರಿಸಿದ್ದಿರ ನಿಮ್ಮ ಅನ...ಪ್ರಕಾಶ್ ಸರ್.. <br />ತುಂಬ ಚೆನ್ನಾಗಿ ವಿವರಿಸಿದ್ದಿರ ನಿಮ್ಮ ಅನುಭವ ಕಥನವನ್ನ,,, ಒಂದಂತು ನಿಜ ಯಾವುದೇ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳ ಬಾರದು,,,,ನಾವು ಒಳ್ಳೆಯವರಗಿದ್ದರೆ ನಮಗೂ ಒಳ್ಳೆಯದನ್ನ ಮಾಡಲು ಇರುತ್ತಾರೆ.. ಅದಕ್ಕೆ ರೆಡ್ಡಿ ಅಂತಹವರೇ ಸಾಕ್ಷಿ...<br />ನಿಮ್ಮ ಮುಂದಿನ "ಹೊತ್ತು ತಂದಿರುವ ಸುದ್ದಿಗಳಿಗಾಗಿ " ಕಾಯುತಿದ್ದೇವೆ ..Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-7984617926148446415.post-77567740529184646702009-10-11T22:21:46.327+05:302009-10-11T22:21:46.327+05:30ಸರ್,
ದೇವರೆಲ್ಲಿದ್ದಾನೆ? ಈ ಪ್ರಶ್ನೆಗೆ ಈ ನಿಮ್ಮ ಲೇಖನದಲ್ಲ...ಸರ್,<br />ದೇವರೆಲ್ಲಿದ್ದಾನೆ? ಈ ಪ್ರಶ್ನೆಗೆ ಈ ನಿಮ್ಮ ಲೇಖನದಲ್ಲಿ ಉತ್ತರವಿದೆ. ರೆಡ್ಡಿಯವರಂತಹ ಮಹಾನುಭಾವರನ್ನು ಸದಾ ನೆನೆಯಬೇಕು.<br />ಊರಿಂದ ತಂದಿರುವ ರುಚಿಕಟ್ಟಾದ ಸಂಗತಿಗಳನ್ನು ಬರೆಯಿರಿ. ಕಾಯುತ್ತಿದ್ದೇವೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com