tag:blogger.com,1999:blog-7984617926148446415.post7099437630165352796..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಎಲ್ಲವೂ.. ಎಲ್ಲರೂ.. ಇದ್ದರೂ.. ನಾವು ಮಾತ್ರ ಒಂಟಿ....Ittigecementhttp://www.blogger.com/profile/06136866369923002369noreply@blogger.comBlogger34125tag:blogger.com,1999:blog-7984617926148446415.post-29910119689134548952011-06-15T21:26:40.256+05:302011-06-15T21:26:40.256+05:30Hamm,estondu satya ee maatau..!!
ee sambandaga...Hamm,estondu satya ee maatau..!!<br /> ee sambandagalu hechhadastu...munde ondina avaranna kalakolla bhayanu aste hecchagtu.. ningala ibra friendship nodi tumba kushi aatu. nammadella estu dinada life gotille,but iro astu dina chennagi iddakandu hogodaste..but nigala ibra friend shipge HATS OFF..!!geeta bhathttps://www.blogger.com/profile/06127617980891773571noreply@blogger.comtag:blogger.com,1999:blog-7984617926148446415.post-35716619138850661002011-06-13T13:39:31.908+05:302011-06-13T13:39:31.908+05:30onde ushiralli odide....
intaa hattu halavu aatank...onde ushiralli odide....<br />intaa hattu halavu aatanka naanu anubhavisiddene...<br />madhya raatri call bandare saaaku anorogyadalliruvavarella nenapaagi avarigeno aagide ennisi bidutte...ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7984617926148446415.post-36509035470893388982011-06-12T17:35:15.981+05:302011-06-12T17:35:15.981+05:30:-(
iste maatra comment madaballe sir,
anubhavisad...:-(<br />iste maatra comment madaballe sir,<br />anubhavisadavrige gottu aa novu.<br />kathe odidaga nim friend enadru anta gottaglilla, but kelagina comments ellaa odta hodanga ella gottatu...sandeshhttps://www.blogger.com/profile/16097598193239473396noreply@blogger.comtag:blogger.com,1999:blog-7984617926148446415.post-66534395252172452152011-06-12T11:29:16.221+05:302011-06-12T11:29:16.221+05:30ದೊರೆ, ಈ ಮನುಷ್ಯ ಜನ್ಮ ಹಿಂಸೆಗಳ ಖಜಾನೆ! ಸವಿ ನೆನಪು ಅರೆ ಪ...ದೊರೆ, ಈ ಮನುಷ್ಯ ಜನ್ಮ ಹಿಂಸೆಗಳ ಖಜಾನೆ! ಸವಿ ನೆನಪು ಅರೆ ಪಾವು, ನೋವು ಗಿರಿ ಶಿಖರಗೂ ಎತ್ತರ!...<br /><br />ನಾಗೂರವರು ಬೇಗ ಸುಧಾರಿಸಲೀ ಸರ್! ಹೇಗಿದ್ದಾರೆ ಎಂದು ಒಂದು ಫೋನಾಯಿಸಿ.<br /><br />ನಿಮ್ಮ ಮರಗುವ ತನಕ್ಕೆ ಜೋಹಾರು...<br /><br />ನಾನೂ ಎರಡೆರಡು ಬಾರಿ ಆಸ್ಪತ್ರೆ ಮಾರ್ಚರಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಇಬ್ಬರು ಛಾಯಗ್ರಾಹಕರು ಅಪಘಾತದಲ್ಲಿ ತೀರಿಕೊಂಡಾಗ ಛಿಧ್ರ ದೇಹಗಳನ್ನು ಕಂಡು ಬಂದಿದ್ದೇನೆ!<br /><br />ಇನ್ನೊಬ್ಬ ಸಹ ಛಾಯಾಗ್ರಾಹಕ ಆಗಷ್ಟೇ ಮದುವೆಯಾಗಿದ್ದವನು ಆಟೋ ಗುದ್ದಿ ಸತ್ತಾಗಲೂ ಬಾಡಿ ಹೋಗಿದ್ದೇನೆ. ಅದೇಕೋ ಗೊತ್ತಿಲ್ಲ ಈ ನಾಲ್ಕು ವರ್ಷಗಳಲ್ಲಿ ನಾನು ಕಂಡಷ್ಟು ಸಾವುಗಳು, ಇಡೀ ಬದುಕಲ್ಲೇ ಕಂಡಿಲ್ಲ,,,<br /><br />ಬಲೇ ಕಲೆಗಾರ... ಸೂತ್ರದಾರ ಪರಮಾತ್ಮ!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7984617926148446415.post-26695766590213507852011-06-11T21:56:46.758+05:302011-06-11T21:56:46.758+05:30ಪ್ರಕಾಶಣ್ಣಾ,
ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭ ಮುಗಿಸಿ ಬಂ...ಪ್ರಕಾಶಣ್ಣಾ,<br /><br />ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭ ಮುಗಿಸಿ ಬಂದ ಮೇಲೆ ನೆನಪಾಗಿತ್ತು... ನಾಗುವನ್ನು ಗುರುತಿಸಿದವರಿಗೆ ಬಹುಮಾನ ಕೊಡುತ್ತೇನೆ ಎಂದಿದ್ರು ಪ್ರಕಾಶಣ್ಣ, ಆದರೆ ನಾಗು ಬಂದೆ ಇರ್ಲಿಲ್ಲ ಅನ್ಸುತ್ತೆ , ಇಲ್ಲವಾದರೆ ಅವರನ್ನೂ ಸಹ ಸಮಾರಂಭದ ಕೊನೇ ಘಳಿಗೆಯಲ್ಲಾದರೂ ವೇದಿಕೆ ಮೇಲೆ ಕರೆತಂದು ಪ್ರಕಾಶಣ್ಣ ಪರಿಚಯ ಮಾಡಿಸ್ತಿದ್ರು ಅಂತ... ಈಗ ನಿಮ್ಮ ಈ ಲೇಖನ ನೋಡಿ ನಾಗು ಆದಿನ ಬರಲಾಗದ ಕಾರಣ ತಿಳಿದು ಮನಸ್ಸಿಗೆ ಬೇಸರವಾಗುತ್ತಿದೆ. ಏನೋ ವಿಷಾದ ಭಾವ. ನಾಗು ಬೇಗ ಚೇತರಿಸಿಕೊಂಡು ಮೊದಲಿನಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-7984617926148446415.post-46086988306022938222011-06-11T21:52:50.620+05:302011-06-11T21:52:50.620+05:30ನಾಗುವ ಅರೋಗ್ಯ ಉತ್ತಮವಾಗಲಿ ಎಂದು ಹಾರೈಸುತ್ತ,ನಾಗುವ ಅರೋಗ್ಯ ಉತ್ತಮವಾಗಲಿ ಎಂದು ಹಾರೈಸುತ್ತ,ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-7984617926148446415.post-20787847260310037882011-06-11T13:39:14.446+05:302011-06-11T13:39:14.446+05:30nanagu obba naagu iddale!nimma naguvinante tarle.....nanagu obba naagu iddale!nimma naguvinante tarle....<br />navella ottagi nimma pustakavannu oodi sambhramisiddeve...<br />iga besarisuttiddene prakashanna...<br />sada nageya niriksheyalli oduttidde!indu aaghatavadante anisuttide...araam tagamble heeli naagu annange...ಅನುಶ್ರೀ ಹೆಗಡೆ ಕಾನಗೋಡು.https://www.blogger.com/profile/00474239816200568837noreply@blogger.comtag:blogger.com,1999:blog-7984617926148446415.post-90699768658741585972011-06-11T13:27:30.688+05:302011-06-11T13:27:30.688+05:30ಈ ವಿಷಯ ಕೇಳಿ ಬೇಜಾರಾಯ್ತು
ಇವಾಗ ಹೇಗಿದ್ದಾರೆ.... ಚಪಾತಿ ಬ...ಈ ವಿಷಯ ಕೇಳಿ ಬೇಜಾರಾಯ್ತು<br />ಇವಾಗ ಹೇಗಿದ್ದಾರೆ.... ಚಪಾತಿ ಬ್ರಮ್ಮನವರು ....<br />ನಮಗೊಮ್ಮೆ ಬೇಟಿ ಮಾಡಿಸಿSandeep K Bhttps://www.blogger.com/profile/14995728272359445399noreply@blogger.comtag:blogger.com,1999:blog-7984617926148446415.post-64566086864245415212011-06-11T12:17:25.631+05:302011-06-11T12:17:25.631+05:30ನಮಗೆ ಹತ್ತಿರ ಸಂಬಂಧ ಇರುವ ಯಾವುದೇ ವಸ್ತು, ಪ್ರಾಣಿ, ಮನುಷ್...ನಮಗೆ ಹತ್ತಿರ ಸಂಬಂಧ ಇರುವ ಯಾವುದೇ ವಸ್ತು, ಪ್ರಾಣಿ, ಮನುಷ್ಯ ಯಾವುದಕ್ಕೆ ಆದರು, ಒಂದು ತರಹ ಸ್ಮಶಾನ ವೈರಾಗ್ಯ ಕಾಡುತ್ತೆ. ಚಿತೆ ದೇಹವನ್ನು ಸುಟ್ಟರೆ ಚಿಂತೆ ಮನಸ್ಸನ್ನು ಸುಡುತ್ತದೆ. ಆಪ್ತರಾದವರಿಗೆ ಆಘಾತ ನಮ್ಮನ್ನು ಅಧೀರನನ್ನಾಗಿ ಮಾಡುವುದು ಸಂಧರ್ಭ..<br /><br />ನಿಮ್ಮ ವರ್ಣನೆ, ತುಮುಲ, ಮಾನಸಿಕ ತೊಳಲಾಟ ಎಲ್ಲವು ಚೆಂದವಾಗಿ ಮೂಡಿ ಬಂದಿದೆ. <br /><br />ಕನಕದಾಸರು ಹೇಳಿದಂತೆ "ನಾ" ಹೋದರೆ ಹೋಗಬಹುದು.Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7984617926148446415.post-19711040143310249972011-06-11T12:08:21.280+05:302011-06-11T12:08:21.280+05:30ಪ್ರಕಾಶಣ್ಣ,
ಆಪ್ತರಿಗೆ, ತುಂಬಾ ಹತ್ತಿರದವರಿಗೆ ಈ ರೀತಿ ಆದ...ಪ್ರಕಾಶಣ್ಣ,<br /> ಆಪ್ತರಿಗೆ, ತುಂಬಾ ಹತ್ತಿರದವರಿಗೆ ಈ ರೀತಿ ಆದಾಗ, ಅದನ್ನು ಎದುರಿಸುವುದು, ಹೇಳಲಾಗದು....<br />ಮನಸಿನ ತಳಮಳ ಚೆನ್ನಾಗಿ ಸೆರೆ ಹಿಡಿದಿದ್ದೀರ....ಯಾರಿಗೂ ಈ ತರಹ ಆಗದಿರಲಿ......ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-7984617926148446415.post-21268702353536269402011-06-11T11:46:04.574+05:302011-06-11T11:46:04.574+05:30ಜೀವನದ ಪಥದಲ್ಲಿ ಯಾರಿಗೆ ಎಲ್ಲಿ ಹೇಗೆ ಸಾವು ಎಂಬುದು ಯಾರಿ...ಜೀವನದ ಪಥದಲ್ಲಿ ಯಾರಿಗೆ ಎಲ್ಲಿ ಹೇಗೆ ಸಾವು ಎಂಬುದು ಯಾರಿಗೂ ತಿಳಿಯುವುದಿಲ್ಲ, ಆದರೆ ಹುಟ್ಟುವುದು ಕೊನೇಪಕ್ಷ ಸುಮಾರಾಗಿ ಇಂಥಾದಿನ ಎಂದು ತಿಳಿಯುತ್ತದೆ. ಹುಟ್ಟು-ಸಾವಿನ ನಡುವಿನ ದೈಹಿಕ ಅವಸ್ಥೆಗಳಾದ ಶೈಶವ, ಬಾಲ್ಯ, ಯೌವನ, ವಾರ್ಧಕ್ಯ, ಮುಪ್ಪು, ಕಾಯಿಲೆ-ಕಸಾಲೆ ಅದಲ್ಲದೇ ಭಾವನಾತ್ಮಕವಾಗಿ ಪ್ರೀತಿ, ಪ್ರೇಮ,ಪ್ರಣಯ, ವೈಷಮ್ಯ,ಸ್ನೇಹ, ತ್ಯಾಗ, ಭಯ, ಕ್ರೋಧ, ಮಾತ್ಸರ್ಯ, ಮೋಹ, ಮದ ಈ ರೀತಿ ನವರಸಗಳಲ್ಲೂ ನಾವು ತೊಳಲಾಡುತ್ತೇವೆ. ಪ್ರಸಕ್ತ ನೀವು ಬರೆದ ಘಟನೆಯೂ ಕೂಡ ದಿನನಿತ್ಯ ನಡೆಯುವ ಹಲವಾರು ಘಟನೆಗಳಲ್ಲಿ ಒಂದು! ಯಾರೋ ಆದರೆ ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವ ಜಾಯಮಾನದವರಲ್ಲ, ಅದೇ ಗೊತ್ತಿರುವವರಾದರೆ ಘಟನೆಯ ಬಗ್ಗೆ ನಾವು ಬಹಳ ಆಸ್ತೆ ತಳೆಯುತ್ತೇವೆ. ಗೊತ್ತಿರಲಿ-ಗೊತ್ತಿರದಿರಲಿ ಮನುಷ್ಯ ಮನುಷ್ಯನೇ. ನೋವು ಯಾರೂ ಬಯಸುವ ವಿಷಯವಲ್ಲ; ಆದರೆ ಅಷ್ಟೇ ಸಹಜವಾಗಿ, ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ವಿಷಯ. ನಗುವಾಗ ಪಾಲಿಗೆ ಎಲ್ಲರೂ ಬರುವ ಮಾನವ ಗುಣಧರ್ಮ ಅಳುವಾಗ ಕೇವಲ ಕೆಲವರನ್ನು ಮಾತ್ರ ಕರೆತರುತ್ತದೆ. ಸಾವನ್ನು ನಿಯಂತ್ರಿಸಲು ಯಾವುದೇ ಪರಿಣತ ವೈದ್ಯನಿಗೂ ಸಾಧ್ಯವಿಲ್ಲ-ಅದು ಎಲ್ಲರ ಕೈಮೀರಿ ಘಟಿಸುವ ಘಟನೆ. ಓದಿ ಬೇಸರವಾದರೂ ಬದುಕಿರುವ ಸುದ್ದಿ ಖುಷಿ ತರಿಸಿತು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7984617926148446415.post-83042568921405716492011-06-11T10:55:05.255+05:302011-06-11T10:55:05.255+05:30ಯಾರು ನಮ್ಮ ಜೊತೆ ಇರುವುದಿಲ್ಲ ಬರುವಾಗಲೂ ಒಂಟಿ ಹೋಗುವಾಗಲೂ...ಯಾರು ನಮ್ಮ ಜೊತೆ ಇರುವುದಿಲ್ಲ ಬರುವಾಗಲೂ ಒಂಟಿ ಹೋಗುವಾಗಲೂ ಒಂಟಿ........... ಮನಸಿನಲ್ಲಿನ ತಳಮಳ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7984617926148446415.post-82267636808354365092011-06-11T08:44:37.521+05:302011-06-11T08:44:37.521+05:30mismsing
ಸುನಾಥ ಸರ್...
ನಿಜ ನೀವು ಹೇಳಿದ್ದು ನಿಜ...
ಅ...mismsing<br />ಸುನಾಥ ಸರ್...<br /><br />ನಿಜ ನೀವು ಹೇಳಿದ್ದು ನಿಜ...<br /><br />ಅಂಥಹ ಸಂದರ್ಭಗಳು ಜೀವನ ದರ್ಶನ ಮಾಡಿಸಿಬಿಡುತ್ತವೆ..<br /><br />ಸಾವು ಅನ್ನುವದು ಎದುರಿಗೆ ನಿಂತಾಗ ಒಂಟೀತನದ ಭಾವ ಯಾಕೆ?<br /><br />ಪ್ರೋತ್ಸಾಹಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-83381199168078459572011-06-11T07:50:28.867+05:302011-06-11T07:50:28.867+05:30ಪ್ರಕಾಶಣ್ಣ;'ನಾವು ಮಾತ್ರ ಒಂಟಿ'ತುಂಬಾ ಚೆಂದದ ಬರಹ...ಪ್ರಕಾಶಣ್ಣ;'ನಾವು ಮಾತ್ರ ಒಂಟಿ'ತುಂಬಾ ಚೆಂದದ ಬರಹ.ಅದಕ್ಕೇ ಒಂಟಿತನವನ್ನು ಒಂಟಿಸಿಕೊಲ್ಲಿ ಎಂದು ಹಿರಿಯರು ಹೇಳುವುದು!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7984617926148446415.post-31317488592039610252011-06-10T21:10:37.292+05:302011-06-10T21:10:37.292+05:30ದಿವ್ಯಾ...
ನಿಜ ಬದುಕು.. ಮತ್ತು ಸಮಯ ಕಲಿಸುವ ಪಾಠವನ್ನು ಯ...ದಿವ್ಯಾ...<br /><br />ನಿಜ ಬದುಕು.. ಮತ್ತು ಸಮಯ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸುವದಿಲ್ಲ...<br />ಯಾರಿಗೂ ಅಂಥಹ ಸಂದರ್ಭಗಳು ಬರದೆ ಇರಲಿ..<br /><br />ಇದು ನಡೆದಿದ್ದು.. ಮೊದಲ ಪುಸ್ತಕ "ಹೆಸರೇ.. ಬೇಡ." ಬಿಡುಗಡೆಯ ಸಂದರ್ಭದಲ್ಲಿ..<br />ನಾಗು ಗುಣಮುಖನಾಗಿದ್ದಾನೆ...<br /><br />ಅವನಿಗಾಗಿದ್ದು ನನ್ನನ್ನು ಅಧೀರನನ್ನಾಗಿಸಿದ್ದು ನಿಜ..<br /><br />ಎಷ್ಟೇ ಓದಿರಲಿ.. ಬುದ್ಧಿವಂತನಾಗಿರಲಿ ಇಂಥಹ ಸಮಯದಲ್ಲಿ ಅಸಾಹಾಯಕನಾಗಿಬಿಡ್ತಾನೆ..<br /><br />ಪ್ರೋತ್ಸಾಹಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-38872718481622089392011-06-10T16:39:36.550+05:302011-06-10T16:39:36.550+05:30ಬದುಕು ಜಟಕಾ ಬಂಡಿ,ವಿಧಿ ಅದರ ಸಾಹೇಬ ..ಬದುಕು ಜಟಕಾ ಬಂಡಿ,ವಿಧಿ ಅದರ ಸಾಹೇಬ ..vthttps://www.blogger.com/profile/10662898934764031036noreply@blogger.comtag:blogger.com,1999:blog-7984617926148446415.post-88311039592297317722011-06-10T07:56:22.354+05:302011-06-10T07:56:22.354+05:30ರಾಘವ...
ತುಂಬಾ ಚಂದದ ಪ್ರತಿಕ್ರಿಯೆ..
ನಿಜ ನಮಗೆ ಸಾಯುವ ...ರಾಘವ...<br /><br />ತುಂಬಾ ಚಂದದ ಪ್ರತಿಕ್ರಿಯೆ..<br /><br />ನಿಜ ನಮಗೆ ಸಾಯುವ ವಯಸ್ಸಲ್ಲ ಅಂತಿಟ್ಟುಕೊಳ್ಳೋಣ..<br />ತುಂಬಾ ಆತ್ಮೀಯರ ಆಘಾತದ ಸಮಯದಲ್ಲಿ ಈ ರೀತಿಯ ಭಾವಗಳು ಯಾಕೆ ಬರುತ್ತವೋ ಗೊತ್ತಿಲ್ಲ..<br /><br />ಸಿಕ್ಕಾಪಟ್ಟೆ ಮಾತನಾಡುವ ನಾವು ಆ ಸಮಯದಲ್ಲಿ ಧೈರ್ಯ ಕಳೆದುಕೊಂಡು ಬಿಡುತ್ತೇವೆ..<br />ಎಷ್ಟೇ ಓದಿದ್ದರೂ..<br />ವಿವೇಕವಿದ್ದರೂ.. ಅಂಥಹ ಸಂದರ್ಭ ಬಲು ಕಷ್ಟ..<br /><br />ನಿಮ್ಮ ಹಿರಿಯರ ಮಾತು ಸ್ಪೂರ್ತಿದಾಯಕ..<br /><br />ಉತ್ಸಾಹ ಕೊಡುವ ಪ್ರೋತ್ಸಾಹಕ್ಕೆ ನಮನಗಳು.. ಜೈ ಹೋ !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-22392940295244470052011-06-09T21:37:43.195+05:302011-06-09T21:37:43.195+05:30Prakashanna
baduke haagallave
kelavomme ella til...Prakashanna<br /><br />baduke haagallave<br /><br />kelavomme ella tilidoo enoo tiliyadante agibiduttade manasu<br /><br />sundara lekhana<br /><br />munenaayitu bega haakiಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7984617926148446415.post-83847386561345064732011-06-09T20:11:26.671+05:302011-06-09T20:11:26.671+05:30ಚುಕ್ಕಿ ಚಿತ್ತಾರ .. ವಿಜಯಾ..
ನಿಜ ಆ ಸನ್ನಿವೇಶ ಅನುಭವಿಸಿ...ಚುಕ್ಕಿ ಚಿತ್ತಾರ .. ವಿಜಯಾ..<br /><br />ನಿಜ ಆ ಸನ್ನಿವೇಶ ಅನುಭವಿಸಿದವರಿಗೆ ಗೊತ್ತು...<br /><br />ಅಳಬೇಕೆಂದರೂ ಅಳಲಾಗುವದಿಲ್ಲ..<br />ನಮ್ಮ ಕರ್ತವ್ಯಗಳು ಕೂಗಿ ಕರೆಯುತ್ತಿರುತ್ತದೆ..<br /><br />ನಮ್ಮದುಃಖದಲ್ಲಿ ಬೇರೆಯವರನ್ನು ಸಮಾಧಾನ ಪಡಿಸುವದೂ ಬಹಳ ಕಷ್ಟ..<br />ಆದರೆ ಸಮಾಧಾನ ಪಡಿಸಲೇ ಬೇಕು... ಅಂಥಹ ಸಂದರ್ಭ...<br /><br />ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-30918259244153180632011-06-09T19:12:16.147+05:302011-06-09T19:12:16.147+05:30ಪ್ರಕಾಶಣ್ಣ, ನಿಮ್ಮ ತಳಮಳ ಚೆನ್ನಾಗಿ ಅರ್ಥವಾಗುತ್ತದೆ. ನಾನು...ಪ್ರಕಾಶಣ್ಣ, ನಿಮ್ಮ ತಳಮಳ ಚೆನ್ನಾಗಿ ಅರ್ಥವಾಗುತ್ತದೆ. ನಾನು ಇದಾಗಲೇ ಹಲವು ಬಾರಿ ಸಾವನ್ನು ಹತ್ತಿರದಿಂದ ನೋಡಿ ಬಂದಿದ್ದೇನೆ. ಆಗೆಲ್ಲಾ ಬದುಕನ್ನು ಇನ್ನೂ ನೋಡಬೇಕು, ಬಾಳಬೇಕು ಎಂದು ಯಮನಿಗೆ ವಾಪಸ್ ಕಳುಹಿಸಿದ್ದೇನೆ. ನಾನು ಆಸ್ಪತ್ರೆಯಲ್ಲಿದ್ದಾಗ ನನ್ನ ಗೆಳೆಯರು, ನಲ್ಲೆ ಅನುಭವಿಸಿರಬಹುದಾದ ನೋವನ್ನು ನೀವು ವ್ಯಕ್ತಪಡಿಸಿದ್ದೀರಾ ಎಂದೆನಿಸುತ್ತಿದೆ. ಅದು ಸರಿ, ನಿಮ್ಮ ಪುಸ್ತಕ ಬಿಡುಗಡೆಯಂದು ನಾಗುವನ್ನು ತೋರಿಸುತ್ತೇನೆ ಎಂದು ಹೇಳಿದ್ದೀರಿ. ನೀವು ತೋರಿಸಲಿಲ್ಲ, ನಾವೂ ಕೇಳಲಿಲ್ಲ. ದಯಮಾಡಿ ಅವರದೊಂದು ಪೋಟೋ ಹಾಕಿ. ಅವರಿಗೆ ಒಳ್ಳೆಯದಾಗಲಿ. ಸಾಧ್ಯವಾದರೆ ಅವರನ್ನು ಮೀಟ್ ಮಾಡಿಸಿ. ಪ್ಲೀಸ್.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-7984617926148446415.post-48732021664268591102011-06-09T19:03:18.827+05:302011-06-09T19:03:18.827+05:30ಕಣ್ಣಾಲಿಗಳು ಒದ್ದೆಯಾದವು ಪ್ರಕಾಶ್...
ಒಂದು ವರ್ಷವಾಗಿರಬಹು...ಕಣ್ಣಾಲಿಗಳು ಒದ್ದೆಯಾದವು ಪ್ರಕಾಶ್...<br />ಒಂದು ವರ್ಷವಾಗಿರಬಹುದು..<br />ಕೆಲಸದಲ್ಲಿ ಸ್ಪೂರ್ತಿಯಾಗಿದ್ದ .. ಚೈತನ್ಯದ ಚಿಲುಮೆಯಾಗಿದ್ದ.. ಎಲ್ಲಕ್ಕಿಂತ ಮಿಗಿಲಾಗಿ ಆತ್ಮೀಯ ರಾಗಿದ್ದವರನ್ನು....... ಕಳೆದುಕೊಂಡೆ..<br />ನಿಮ್ಮ ಬರಹ ಓದಿ .. ನಂಗೆ ಅವರೇ ನೆನಪು ಬಂದ್ರು..<br />ಈ ಎಲ್ಲ ಭಾವನೆಗಳು ಅಂದು ಕಾಡಿದ್ದವು.. ... ಇನ್ನೂ ಕಾಡುತ್ತಿವೆ...<br />ಆ ದಿನ ತುಂಬಾ ಅತ್ತು ಬಿಟ್ಟಿದ್ದೆ ಮಾರಾಯ್ರೆ..ನಿಮ್ಮ ಬರಹ ಹೃದಯ ಮುಟ್ಟಿತು..<br /><br />ನಾಗುವು ಚನ್ನಾಗಿರಲಿ.. ಅರೋಗ್ಯ ಉತ್ತಮವಾಗಲಿ ಎಂದು ಹಾರೈಸುತ್ತ...Deephttps://www.blogger.com/profile/08985096625603251485noreply@blogger.comtag:blogger.com,1999:blog-7984617926148446415.post-37031622869260131232011-06-09T16:53:12.843+05:302011-06-09T16:53:12.843+05:30Life is a interval between birth and death,have to...Life is a interval between birth and death,have to save this time to do something..anyhow one or the other day we wiil be in the path of death..but when it comes to our close and beloved ones, really it will be a sad thing...but no one can stop it na..<br /> anyhow,now Nagu is fine na!ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-7984617926148446415.post-21402225415090859622011-06-09T12:58:12.275+05:302011-06-09T12:58:12.275+05:30ಬಾಲೂ ಸರ್..
ನಾಗು ದಂಪತಿಗಳಿಗೆ ನಾವು (ಕುಟುಂಬ) ತುಂಬಾ ಹತ...ಬಾಲೂ ಸರ್..<br /><br />ನಾಗು ದಂಪತಿಗಳಿಗೆ ನಾವು (ಕುಟುಂಬ) ತುಂಬಾ ಹತ್ತಿರದವರು...<br /><br />ಆಸ್ಪತ್ರೆಯಲ್ಲಿ ಅವರ ದುಃಖವನ್ನೆಲ್ಲ ನನ್ನ ಬಳಿ ಹೇಳಿಕೊಳ್ಳವ ಆತುರ ಅವಳಿಗಿತ್ತು...<br />ಅವಳಿಗಿಂತ ಹೆಚ್ಚು ಅಧೀರ ನಾನಾಗಿದ್ದೆ..<br /><br />ನಾಗುವಿನ ಎಟಾಕ್ ನನಗೆ ಡೈಜೆಸ್ಟ್ ಆಗಿರಲಿಲ್ಲ..<br /><br />ಬಹಳ ಕಷ್ಟದ ಕ್ಷಣಗಳು ಅವು....<br /><br />ಪ್ರತಿಕ್ರಿಯೆಗೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-38540207188330853012011-06-09T11:48:17.103+05:302011-06-09T11:48:17.103+05:30ಇಂತಹ ಪರಿಸ್ಥಿತಿ ತುಂಬ ಸಂಕಟದ್ದು. ಇಂತಹ ಸಮಯದಲ್ಲಿಯೇ
ಜೀವನ...ಇಂತಹ ಪರಿಸ್ಥಿತಿ ತುಂಬ ಸಂಕಟದ್ದು. ಇಂತಹ ಸಮಯದಲ್ಲಿಯೇ<br />ಜೀವನದ ದರ್ಶನವು ಸಾಧ್ಯ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7984617926148446415.post-15229842733876067672011-06-09T11:26:18.103+05:302011-06-09T11:26:18.103+05:30ಪ್ರಕಾಶಣ್ಣ,
ನಿಜವಾಗಲೂ ಓದ್ತಾ ಓದ್ತಾ ಕಣ್ಣಲ್ಲಿ ನೀರು ಬಂತ...ಪ್ರಕಾಶಣ್ಣ, <br />ನಿಜವಾಗಲೂ ಓದ್ತಾ ಓದ್ತಾ ಕಣ್ಣಲ್ಲಿ ನೀರು ಬಂತು. ಅದರಲ್ಲೂ ನಮ್ಮ ಆಪ್ತರು, ಇಷ್ಟ ಪಟ್ಟವರಿಗೆ ಏನಾದರೂ ಆದಾಗ, ಅದನ್ನು ಎದುರಿಸುವುದು, ನಮ್ಮನ್ನು ನಾವು ಹತೋಟಿಯಲ್ಲಿ ಇಟ್ಟುಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ. ಆದರೆ ಆ ಸಮಯ ನಮಗೆ ಎಲ್ಲದನ್ನೂ ಕಲಿಸಿ ಬಿಡುತ್ತೆ. ಎಲ್ಲರೂ ಇದ್ದು, ಒಮ್ಮೊಮ್ಮೆ ಒಂಟಿ ಅಂತ ಎಲ್ಲರಿಗೂ ಜೇವನದಲ್ಲಿ ಒಂದೊಂದು ಸರ್ತಿ ಅನಿಸಿರುತ್ತೆ. ಆದರೆ ಅದೇ ಸತ್ಯ ಅಲ್ಲ. ಸಮಯ, ಸಂದರ್ಭಗಳು ಅಷ್ಟೇ. ಇದು ನಿಜ ಕಥೆ ಆದಲ್ಲಿ ನಾಗು ಏನಾದರು? ಅವರಿಗೆ ಹುಶಾರಾಯಿತಾ? ಹೌದು, ನಿನ್ನ ಪುಸ್ತಕ ಬಿಡುಗಡೆಗೆ ಅವರು ಬಂದಿದ್ದರ? ತುಂಬಾ ಕುತೂಹಲವಿದೆ. ಮುಂದೇನಾಯ್ತು ಅಂತ. ಬೇಗ ತಿಳಿಸು ಪ್ರಕಾಶಣ್ಣಮನಸಿನ ಮಾತುಗಳುhttps://www.blogger.com/profile/06391786578190201873noreply@blogger.com