tag:blogger.com,1999:blog-7984617926148446415.post4772368429251734583..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ವಾಸ್ತು ಮತ್ತು ಅವಾಸ್ತವ?Ittigecementhttp://www.blogger.com/profile/06136866369923002369noreply@blogger.comBlogger7125tag:blogger.com,1999:blog-7984617926148446415.post-2181566054376922402008-12-27T23:27:00.000+05:302008-12-27T23:27:00.000+05:30ಒಳ್ಳೆಯ ವಿಷಯದ ಬಗ್ಗೆ, ಬಹಳ ಚೆನ್ನಾಗಿ ಬರೆದಿದ್ದೀರಿ...ಒಳ್ಳೆಯ ವಿಷಯದ ಬಗ್ಗೆ, ಬಹಳ ಚೆನ್ನಾಗಿ ಬರೆದಿದ್ದೀರಿ...Radhika Nadahallihttps://www.blogger.com/profile/14941717773075156473noreply@blogger.comtag:blogger.com,1999:blog-7984617926148446415.post-57067781414686709762008-10-21T22:33:00.000+05:302008-10-21T22:33:00.000+05:30ಭುವನಗಿರಿ ಅನಂತಶರ್ಮ ಅವರ ಬಗ್ಗೆ ನನಗೂ ತುಂಬಾ ಗೌರವವಿದೆ. ನ...ಭುವನಗಿರಿ ಅನಂತಶರ್ಮ ಅವರ ಬಗ್ಗೆ ನನಗೂ ತುಂಬಾ ಗೌರವವಿದೆ. ನಿಮ್ಮ ಬರವಣಿಗೆಯಲ್ಲಿ ಮೂಡಿದ ತಿಳಿಹಾಸ್ಯ ನೋಡಿ ನಗು ಬಂದಿತಷ್ಟೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-72233724818605961942008-10-21T20:47:00.000+05:302008-10-21T20:47:00.000+05:30ಹಿತ್ತಲ ಮನೆಯವರೆ, ನಾನು ಅವರಿಗೆ ಬಹಳ ಗೌರವ ಕೊಡುತ್ತೇನೆ, ಸ...ಹಿತ್ತಲ ಮನೆಯವರೆ, ನಾನು ಅವರಿಗೆ ಬಹಳ ಗೌರವ ಕೊಡುತ್ತೇನೆ, ಸಾತ್ವಿಕರು.<BR/><BR/>ಪಲ್ಲವಿಯವರೆ.. ನೀವು ಹೇಳಿದ ಹಾಗೆ ಅದು ಇಟ್ಟಿಗೆ ಆಗಬೇಕಿತ್ತು. ಮುಂದೆ ಅದನ್ನು ಸರಿಪಡಿಸುವೆ. ವಾಸ್ತು ಬಗ್ಗೆ ಅಧ್ಯಯನ ಆಗಬೇಕಿದೆ. ಅದು ಮಾನಸಿಕ ತೊಂದರೆ ಅಗಿದ್ದೆ ಹೆಚ್ಚು.<BR/><BR/>ಸಂತೊಷ್... ಅದನ್ನು ಒಡೆದ ಮೇಲೆ ಮತ್ತೆ ಕಟ್ಟಲಿಲ್ಲ. <BR/><BR/>ಚಂದ್ರಕಾಂತರವರೆ.. ಭುವನಗಿರಿ ಅನಂತ ಶರ್ಮರವರು ತುಂಬಿದ ಕೊಡ. ಧಾರ್ಮಿಕ ಅನುಮಾನಗಳನ್ನು ಸುಲಭವಾಗಿ ಪರಿಹರಿಸುತ್ತಾರೆ<BR/><BR/> ಪ್ರತಿಕ್ರಿಯೆ ನೀಡಿದ, ಎಸ್. ಎಮ್ ಎಸ್. ಮೂಲಕ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-87664777855159762472008-10-18T18:30:00.000+05:302008-10-18T18:30:00.000+05:30ಲೇಖನ ಚಿಕ್ಕದಾಗಿ ಚೊಕ್ಕವಾಗಿದೆ. ದೇವರ ತಲೆ ಮೇಲೆ ಅಟ್ಟ ಎಂಬ...ಲೇಖನ ಚಿಕ್ಕದಾಗಿ ಚೊಕ್ಕವಾಗಿದೆ. ದೇವರ ತಲೆ ಮೇಲೆ ಅಟ್ಟ ಎಂಬ ಪ್ರಯೋಗ ನೋಡಿಯೇ ನಗು ಬಂತು!!ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-45129149785824494352008-10-16T11:45:00.000+05:302008-10-16T11:45:00.000+05:30ಒಡೆದು ಹಾಕಿದ ಅಟ್ಟ ಮತ್ತೆ ಕಟ್ಟಿಸಿದರೂ ಇಲ್ವೋ ಅಂತ ಗೊತ್ತಾ...ಒಡೆದು ಹಾಕಿದ ಅಟ್ಟ ಮತ್ತೆ ಕಟ್ಟಿಸಿದರೂ ಇಲ್ವೋ ಅಂತ ಗೊತ್ತಾಗ್ಲಿಲ್ಲSanthosh Raohttps://www.blogger.com/profile/00638127160643279749noreply@blogger.comtag:blogger.com,1999:blog-7984617926148446415.post-24514095002938555882008-10-13T21:54:00.000+05:302008-10-13T21:54:00.000+05:30ಪ್ರಕಾಶ ಹೆಗಡೆ ಅವರೇ,ನಿಮ್ಮ ಬ್ಲಾಗ್ನ ಹೆಸರು ಕುತೂಹಲಕಾರಿಯ...ಪ್ರಕಾಶ ಹೆಗಡೆ ಅವರೇ,<BR/><BR/>ನಿಮ್ಮ ಬ್ಲಾಗ್ನ ಹೆಸರು ಕುತೂಹಲಕಾರಿಯಾಗಿದೆ. ನಿಮ್ಮ ಪ್ರೊಫೈಲ್ ನೋಡಿದಾಗ, ಅದು ಸರಿಯಾಗಿಯೇ ಇದೆ ಅನಿಸಿತು.<BR/><BR/>ಒಂದು ಸಣ್ಣ ಸೂಚನೆ: ನಿಮ್ಮ ಬ್ಲಾಗ್ನಲ್ಲಿ ಬರುವ ಹೆಸರು ಇಟ್ಟಗೆ ಅಂತಿದೆ. ಅದು ಇಟ್ಟಿಗೆ ಆಗಬೇಕಲ್ಲವೆ?<BR/><BR/>ವಾಸ್ತು ಮಹಿಮೆ ಓದಿ ನನಗೂ ನಗು ಬಂತು. ನಮ್ಮ ಕಡೆ ಒಂದು ಗಾದೆ ಮಾತಿದೆ: ’ನೀರು ಹೆಚ್ಚಾದರೆ ಮಡಿ ಹೆಚ್ಚು, ಊಟ ಹೆಚ್ಚಾದರೆ ಚೆಲ್ಲಾಟ ಹೆಚ್ಚು’ ಅಂತ. ವಾಸ್ತು ಕೂಡ ಹಾಗೇ. ಇಲ್ಲದವರು ಹೇಗೋ ಮನೆ ಅಂತ ಒಂದು ಕಟ್ಟಿಕೊಂಡು ನೆಮ್ಮದಿಯಿಂದ ಇರುತ್ತಾರೆ. ಒಂಚೂರು ಅನುಕೂಲ ಜಾಸ್ತಿಯಾದರೆ ಮುಗೀತು, ವಾಸ್ತು ಗೀಸ್ತು ಅಂತ ಶುರುವಾಗುತ್ತದೆ. ಅಲ್ಲವೆ?<BR/><BR/>- ಪಲ್ಲವಿ ಎಸ್.ಪಲ್ಲವಿ ಎಸ್.https://www.blogger.com/profile/02549693890132138498noreply@blogger.comtag:blogger.com,1999:blog-7984617926148446415.post-29809589832554298382008-10-12T13:12:00.000+05:302008-10-12T13:12:00.000+05:30ಸಂಸ್ಕೃತ ಪಂಡಿತರ ಪ್ರಬುಧ್ಧತೆ ಇಷ್ಟವಾಯಿತು... ಅವರ ಜೊತೆ ಮ...ಸಂಸ್ಕೃತ ಪಂಡಿತರ ಪ್ರಬುಧ್ಧತೆ ಇಷ್ಟವಾಯಿತು... ಅವರ ಜೊತೆ ಮಾತನಾಡದಿದ್ದರೂ ಹತ್ತಿರದಿಂದ ಒಂದೆರಡು ಬಾರಿ ನೋಡಿದ್ದೇನೆ...ಇಷ್ಟವಾಗುವ ವ್ಯಕ್ತಿತ್ವ...<BR/><BR/>Blog is coming out very well...may be because you are writing the actual incidents happened...ಹಿತ್ತಲಮನೆhttps://www.blogger.com/profile/12605420974289530852noreply@blogger.com