tag:blogger.com,1999:blog-7984617926148446415.post2839894428124179097..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ನಂಬಿಕೆ ವಿಶ್ವಾಸಗಳ ಬಗೆಗೆ ಬಹಳ ದುಬಾರಿ ಪಾಠIttigecementhttp://www.blogger.com/profile/06136866369923002369noreply@blogger.comBlogger7125tag:blogger.com,1999:blog-7984617926148446415.post-67537636740273012262009-09-29T21:03:30.049+05:302009-09-29T21:03:30.049+05:30ಈ ನಿಮ್ಮ ಲೇಖನವನ್ನು ಮುಂಚಿ ಓದಿದ್ದೆ. ಪ್ರತಿಕ್ರಿಯೆ ಬರಿದಿ...ಈ ನಿಮ್ಮ ಲೇಖನವನ್ನು ಮುಂಚಿ ಓದಿದ್ದೆ. ಪ್ರತಿಕ್ರಿಯೆ ಬರಿದಿರಲಿಲ್ಲ.<br />ಇಂದು ಮತ್ತೊಮ್ಮೆ ಓದಿದೆ. ಓದಿ ಬಹಳ ಬೇಸರವಾಯಿತು....ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-7984617926148446415.post-86139136320677586842008-12-12T18:29:00.000+05:302008-12-12T18:29:00.000+05:30you are right..harish...you are right..harish...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-37237112580755652602008-10-24T00:16:00.000+05:302008-10-24T00:16:00.000+05:30"ನಂಬಿ ಕೆಟ್ಟವರಿಲ್ಲವೋ" ಎಂಬ ದಾಸವಾಣಿಯನ್ನು ಬದಲಾಯಿಸಬೇಕಾಗ..."ನಂಬಿ ಕೆಟ್ಟವರಿಲ್ಲವೋ" ಎಂಬ ದಾಸವಾಣಿಯನ್ನು ಬದಲಾಯಿಸಬೇಕಾಗಿದೆ. ಕಲಿಗಾಲ! ಕಲಿಗಾಲ!!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7984617926148446415.post-50121036255510469652008-10-22T17:17:00.000+05:302008-10-22T17:17:00.000+05:30ಬದುಕಿನ ದುರಂತ ಹಾಗು ಸತ್ಯವೆಂದರೆ ನಂಬಿರುವವರೇ ಮೋಸಮಾಡುವುದ...ಬದುಕಿನ ದುರಂತ ಹಾಗು ಸತ್ಯವೆಂದರೆ ನಂಬಿರುವವರೇ ಮೋಸಮಾಡುವುದು. ನಂಬದಿದ್ದರೆ ಮೋಸಮಾಡಲಿಕ್ಕಾಗದು ನೋಡಿ !!ಎಲ್ಲರಿಗೂ ಇಂತಹ ಅನುಭವಗಳಾಗಿದ್ದರೂ ಅದು ಚಿಕ್ಕ ಪುಟ್ಟದ್ದಾಗಿರುತ್ತದೆ. ಆದರೆ ಕೆಲವೊಮ್ಮೆ ಪಾಠಕಲಿಯಲು ದೊಡ್ಡ ಘಟನೆಗಳೇ ಆಗಬೇಕಾಗುತ್ತದೆ.<BR/>ಅದಕ್ಕೇ ಇರಬಹುದು ಬಹಳಷ್ಟು ಜನ ಗೃಹಪ್ರವೇಶಕ್ಕೆ ಮುಂಚೆಯೇ ಬಿಲ್ ಸೆಟಲ್ ಮಾಡಬೇಕೆಂದು ಮೊದಲೇ ಹೇಳಿರುತ್ತಾರೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-36562947181469271812008-10-12T13:15:00.000+05:302008-10-12T13:15:00.000+05:30ನನಗೂ ಇಂಥ ಅನುಭವಗಳಾಗಿವೆ...ಜೀವನ ಪೂರ್ತಿ ಕಲಿತರೂ ಇಂಥದ್ದು...ನನಗೂ ಇಂಥ ಅನುಭವಗಳಾಗಿವೆ...ಜೀವನ ಪೂರ್ತಿ ಕಲಿತರೂ ಇಂಥದ್ದು ಮುಗಿಯದು ಅನ್ನಿಸುತ್ತದೆ. ಒಂದೇ ಬೇಸರವೆಂದರೆ ಇಂಥವರ ಮಧ್ಯೆ ಪ್ರಾಮಾಣಿಕರನ್ನೂ ನಾವು ಕೆಲವೊಮ್ಮೆ ಅನುಮಾನಿಸಬೇಕಾಗಿ ಬರುವಂಥದ್ದು....ಹಿತ್ತಲಮನೆhttps://www.blogger.com/profile/12605420974289530852noreply@blogger.comtag:blogger.com,1999:blog-7984617926148446415.post-6573277506679112302008-10-10T19:47:00.000+05:302008-10-10T19:47:00.000+05:30SUNAATH SIR... AFTER THAT I HAVE FACED A LOTS OF ...SUNAATH SIR...<BR/> AFTER THAT I HAVE FACED A LOTS OF PROBLEMS..NOW I STARTED DOUDTS EVERY OWNER! ACTUALY I DONT WANT.. BUT I DO..!<BR/> THANK YOU...SIR..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-33172540823858849852008-10-09T21:15:00.000+05:302008-10-09T21:15:00.000+05:30ತಪ್ಪು ಮಾಡಿದ್ದಂತೂ ಅಗಿ ಹೋಯಿತು. ಒಳ್ಳೆ costly lesson ...ತಪ್ಪು ಮಾಡಿದ್ದಂತೂ ಅಗಿ ಹೋಯಿತು. ಒಳ್ಳೆ costly lesson ಆಯ್ತು ಇದು. ಇನ್ನಾದರೂ ಜಾಗೃತೆಯಾಗಿರಿ.sunaathhttps://www.blogger.com/profile/13386371953472087631noreply@blogger.com