tag:blogger.com,1999:blog-7984617926148446415.post1702436195039921799..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಮಣ್ಣು...ಮರಳು...ನಾವೂ..ಮರುಳು...!!Ittigecementhttp://www.blogger.com/profile/06136866369923002369noreply@blogger.comBlogger34125tag:blogger.com,1999:blog-7984617926148446415.post-77768981539414342732008-12-27T18:43:00.000+05:302008-12-27T18:43:00.000+05:30ಸುಧೇಶ್...ಫ಼ಿಲ್ತೆರ್ ಮರಳಿನಿಂದ ಅದರ ಶಕ್ತಿ ಕಡಿಮೆ ಆಗುವದಂ...ಸುಧೇಶ್...<BR/><BR/>ಫ಼ಿಲ್ತೆರ್ ಮರಳಿನಿಂದ ಅದರ ಶಕ್ತಿ ಕಡಿಮೆ ಆಗುವದಂತೂ ಹೌದು..<BR/>ಆದರೆ ಎಷ್ಟು ಎನ್ನುವದು ತಜ್ನರು ಹೇಳಬೇಕು...<BR/><BR/>ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-20662658764971540242008-12-27T18:22:00.000+05:302008-12-27T18:22:00.000+05:30Hyderbad nalli, ondu fly over udhgaataneya dinave ...Hyderbad nalli, ondu fly over udhgaataneya dinave maridu biththanthe... idara avastheyoo heege aagabahudo eno...<BR/><BR/>bhrashtaru...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-7984617926148446415.post-17482315237149339322008-12-24T18:53:00.000+05:302008-12-24T18:53:00.000+05:30ಅಶೋಕ್...ಟಿವಿ ಯಲ್ಲಿ ಬರುವ ಕಾರ್ಯಕ್ರಮವನ್ನು..ಖಂಡಿತ ನಮ್ಮ...ಅಶೋಕ್...<BR/><BR/>ಟಿವಿ ಯಲ್ಲಿ ಬರುವ ಕಾರ್ಯಕ್ರಮವನ್ನು..<BR/>ಖಂಡಿತ ನಮ್ಮ ಬ್ಲೋಗ್ ಓದುಗರಿಗೆಲ್ಲ ತಿಳಿಸುವೆ...<BR/><BR/>ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-20770143541206020152008-12-24T11:54:00.000+05:302008-12-24T11:54:00.000+05:30ಪ್ರಿಯರೇಹೆಡ್ಡಿಂಗ್ ಏನೇ ಇರಲಿ.ನಿಮ್ಮ ಕಾಳಜಿ ಮೆಚ್ಚತಕ್ಕದ್ದ...ಪ್ರಿಯರೇ<BR/>ಹೆಡ್ಡಿಂಗ್ ಏನೇ ಇರಲಿ.ನಿಮ್ಮ ಕಾಳಜಿ ಮೆಚ್ಚತಕ್ಕದ್ದೇ.ಅದೂ ಒಬ್ಬ ಗುತ್ತಿಗೆದಾರರಾಗಿ ನೀವು ಮಾಡುತ್ತಿರುವ ಕೆಲಸವನ್ನು ಇಡಿ ಸಮಾಜವೇ ಮೆಚ್ಚಬೇಕು.ಟಿವಿ ವರದಿಯ ಫಲಶ್ರುತಿ ಏನಾಗುತ್ತೆ ನೋಡೋಣ.ಶಿವು ಮೂಲಕ ಈ ವರದಿ ಪ್ರಸಾರದ ಸಮಯ ದಯಮಡಿ ತಿಳಿಸಿರಿ.<BR/>ಅಶೋಕ ಉಚ್ಚಂಗಿ<BR/>http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-7984617926148446415.post-9538593311052304222008-12-23T21:35:00.000+05:302008-12-23T21:35:00.000+05:30ಅಶೋಕ್......ನನ್ನ ಬ್ಲೋಗ ಗೆ ಸುಸ್ವಾಗತ..ನಿಮ್ಮ ಈ ಪ್ರತಿಕ್...ಅಶೋಕ್......<BR/><BR/>ನನ್ನ ಬ್ಲೋಗ ಗೆ ಸುಸ್ವಾಗತ..<BR/><BR/>ನಿಮ್ಮ ಈ ಪ್ರತಿಕ್ರಿಯೆ ಮೊದಲೆ ಗೊತ್ತಾಗಿದ್ದರೆ..ಇದೇ ಹೆಸರನ್ನು ಇಡುತ್ತಿದ್ದೆ..!<BR/><BR/>ಈಗಲೂ ಕಾಲ ಮಿಂಚಿಲ್ಲ...<BR/>ಒಂದು ಟಿವಿ ವಾಹಿನಿಯವರು ಮರಳಿನ ಬಗೆಗೆ ಕಾರ್ಯಕ್ರಮ ಮಾಡುತ್ತಾರಂತೆ ..<BR/>ಇದೀಗ ತಾನೆ ಮಾತನಾಡಿದರು..<BR/>ಅದಕ್ಕೆ ಇದೆ ಹೆಸರನ್ನಿಡೋಣ...<BR/><BR/>ಚಂದವಾದ ಪ್ರತಿಕ್ರಿಯೆಗೆ ತುಂಬಾ..ತುಂಬಾ <BR/>ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-43774830543020757232008-12-23T21:24:00.000+05:302008-12-23T21:24:00.000+05:30ಎಂಥಾ ಮರಳಯ್ಯ....ಇದು ಎಂಥಾ ಮರುಳು...!ಅಶೋಕ ಉಚ್ಚಂಗಿhttp:...ಎಂಥಾ ಮರಳಯ್ಯ....ಇದು ಎಂಥಾ ಮರುಳು...!<BR/><BR/>ಅಶೋಕ ಉಚ್ಚಂಗಿ<BR/>http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-7984617926148446415.post-66741132506122015802008-12-23T17:44:00.000+05:302008-12-23T17:44:00.000+05:30ಚಿತ್ರಾರವರೆ....ಟಿವಿ ೯ ರವರು ಇನ್ನೂವರೆಗೂ ಪ್ರತಿಕ್ರಿಯಿಸಿ...ಚಿತ್ರಾರವರೆ....<BR/><BR/>ಟಿವಿ ೯ ರವರು ಇನ್ನೂವರೆಗೂ ಪ್ರತಿಕ್ರಿಯಿಸಿಲ್ಲ... <BR/><BR/>ಇನ್ನೂ ಹಲವಾರು ಕಡೆ ಪ್ರಯತ್ನ ನಡೆದಿದೆ...<BR/>ನೋಡೋಣ ಏನಾಗುತ್ತದೆಂದು..<BR/><BR/>ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-64158527349552979472008-12-23T17:41:00.000+05:302008-12-23T17:41:00.000+05:30ಚಂದ್ರಕಾಂತರವರೆ...ನಿಮ್ಮ ಸಕ್ರೀಯ ಆಸಕ್ತಿ ನನಗಿಷ್ಟವಾಯಿತು....ಚಂದ್ರಕಾಂತರವರೆ...<BR/><BR/>ನಿಮ್ಮ ಸಕ್ರೀಯ ಆಸಕ್ತಿ ನನಗಿಷ್ಟವಾಯಿತು..<BR/>ಇನ್ನೂ ಧೈರ್ಯ..ತಂದಿದೆ...<BR/>ನೋಡೋಣ ಏನಾಗುತ್ತದೆ ಅಂದು...<BR/><BR/>ಹ್ರದಯಪೂರ್ವಕ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-45713167375674901672008-12-23T12:49:00.000+05:302008-12-23T12:49:00.000+05:30ಪ್ರಕಾಶ್ ಸರ್..ಒಳ್ಳೆ ವಿಚಾರ. ಟಿವಿ 9 ನವರು ಏನ್ ಮಾಡಿದ್ರು...ಪ್ರಕಾಶ್ ಸರ್..ಒಳ್ಳೆ ವಿಚಾರ. ಟಿವಿ 9 ನವರು ಏನ್ ಮಾಡಿದ್ರು? ಆಮೇಲೆ ಹೇಳಿ...<BR/>-ತುಂಬುಪ್ರೀತಿ,<BR/>ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-7984617926148446415.post-88527125578387181992008-12-23T10:54:00.000+05:302008-12-23T10:54:00.000+05:30ನಾನು ನನಗೆ ಗೊತ್ತಿರುವ ಪತ್ರಿಕೆಯವರ ಗಮನವನ್ನು ನಿಮ್ಮ ಬ್ಲಾ...ನಾನು ನನಗೆ ಗೊತ್ತಿರುವ ಪತ್ರಿಕೆಯವರ ಗಮನವನ್ನು ನಿಮ್ಮ ಬ್ಲಾಗ್ ಕಡೆಗೆ ಸೆಳೆದಿದ್ದೇನೆ. ನೋಡೋಣ ಪ್ರಕಟಿಸುವರೇನೋಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-24139410768407578532008-12-22T22:45:00.000+05:302008-12-22T22:45:00.000+05:30ಆತ್ಮೀಯ..ಸ್ಲೋಗನ್..ಮುರುಗನ್....ನಾನು ನಿಮ್ಮ ಅಭಿಮಾನಿ.......ಆತ್ಮೀಯ..ಸ್ಲೋಗನ್..ಮುರುಗನ್....<BR/><BR/>ನಾನು ನಿಮ್ಮ ಅಭಿಮಾನಿ....<BR/><BR/>ನಿಮ್ಮ ಬ್ಲೋಗಿನ ಫೋಟೊಗಳಿಗೆ..<BR/>ಅವುಗಳ ವೈವಿದ್ಯತೆಗೆ..ಮನಸೋತಿದ್ದೇನೆ...<BR/><BR/>ನನಗೆ ಬೋರಾದಾಗಲೆಲ್ಲ..ನಿಮ್ಮ ಬ್ಲೋಗಿಗೆ ಬಂದು..<BR/>ಉತ್ಸಾಹ ತಂದು ಕೊಳ್ಳುತ್ತೇನೆ....<BR/><BR/>ನಿಮ್ಮ ಪ್ರೀತಿಗೆ...<BR/>ನಿಮ್ಮ ಅಭಿಮಾನಕ್ಕೆ ..<BR/><BR/>ಧನ್ಯ....<BR/>ಧನ್ಯವಾದಗಳು...<BR/><BR/>ಶಬ್ಧಗಳ ನುಡಿ ನಮನಗಳು..!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-74746356996546462362008-12-22T22:39:00.000+05:302008-12-22T22:39:00.000+05:30ಚಂದ್ರಕಾಂತರವರೆ....ಜನರು ದಂಗೆ ಎದ್ದರೆ ಮಾತ್ರ ಅಧಿಕಾರಿಗಳಿ...ಚಂದ್ರಕಾಂತರವರೆ....<BR/><BR/>ಜನರು ದಂಗೆ ಎದ್ದರೆ ಮಾತ್ರ ಅಧಿಕಾರಿಗಳಿಗೆ.. ಗದ್ದುಗೆಯಲ್ಲಿ ಕುಳಿತವರಿಗೆ ಗೋತ್ತಾಗುತ್ತದೆ..!<BR/><BR/>ಅದು ನಿಜ...ಕೂಡ...<BR/><BR/>ನನಗೆ ಯಾವ ಪತ್ರಿಕೆಯವರೂ ಗೊತ್ತಿಲ್ಲ...<BR/><BR/>ನೀವು ಹೇಳಿದ ಹಾಗೆ ಕಳುಹಿಸಿ ಕೊಡುತ್ತೇನೆ ನೋಡೋಣ...!<BR/><BR/>ನಿಮ್ಮ ಕಳಕಳಿಗೆ ಹ್ರದಯಪೂರ್ವಕ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-86762614137277803752008-12-22T12:55:00.000+05:302008-12-22T12:55:00.000+05:30Nimmagoskara ondu chitra: http://mainsandcrosses.b...Nimmagoskara ondu chitra: http://mainsandcrosses.blogspot.com/2008/12/4th-main-chamrajpet.htmlSlogan Muruganhttps://www.blogger.com/profile/13662487161611120966noreply@blogger.comtag:blogger.com,1999:blog-7984617926148446415.post-75521516036263089832008-12-22T12:20:00.000+05:302008-12-22T12:20:00.000+05:30ನನಗನ್ನಿಸುವ ಮಟ್ಟಿಗೆ ಇದಿಗ ಸಾಮಾನ್ಯ ಜನರೇ ದಂಗೆ ಏಳಬೇಕು. ...ನನಗನ್ನಿಸುವ ಮಟ್ಟಿಗೆ ಇದಿಗ ಸಾಮಾನ್ಯ ಜನರೇ ದಂಗೆ ಏಳಬೇಕು. ಇತ್ತೀಚೆಗೆ ಯಾವುದೋ ಒಂದು ಕಾಲೇಜ್ ನೆಲದಲ್ಲಿ ಇದ್ದಕ್ಕಿದ್ದಂತೆ ಒಂದು ದೇವಸ್ಥಾನ ಕಟ್ಟಲು ಪ್ರಾರಂಭಿಸಿದಾಗ ಆ ಕಾಲೇಜಿನ ಜನಗಳೇ ಗಲಾಟೆ ಮಾಡಿ ಕೆಲಸ ನಿಲ್ಲಿಸಿದರು.<BR/>ನೀವು ಇದೇ ಬರವಣಿಗೆಯನ್ನು ಕನ್ನಡ ಪ್ರಭ ಮುಂತಾದ ಪತ್ರಿಕೆಗಳ ವಾಚಕರ ವಿಭಾಗಕ್ಕೆ ಕಳಿಸಿದರೆ ಒಳ್ಳೆಯದು.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-47573643751011367492008-12-22T07:46:00.000+05:302008-12-22T07:46:00.000+05:30ಪ್ರಶಾಂತ್....ನಿಮ್ಮ ಪ್ರತಿಕ್ರಿಯೆ ನಮಗೆ ಸ್ಪೂರ್ತಿಯಾಗಿದೆ....ಪ್ರಶಾಂತ್....<BR/><BR/>ನಿಮ್ಮ ಪ್ರತಿಕ್ರಿಯೆ ನಮಗೆ ಸ್ಪೂರ್ತಿಯಾಗಿದೆ...<BR/><BR/>ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-6235342867263577152008-12-22T07:44:00.000+05:302008-12-22T07:44:00.000+05:30ಶಿವು ಸರ್...ನಿಮ್ಮ ಕಳಕಳಿ ನನಗೆ ಇಷ್ಟ್ವಾಯಿತು..ಎಲ್ಲರೂ ತಮ...ಶಿವು ಸರ್...<BR/><BR/>ನಿಮ್ಮ ಕಳಕಳಿ ನನಗೆ ಇಷ್ಟ್ವಾಯಿತು..<BR/>ಎಲ್ಲರೂ ತಮ್ಮದು..,ನನ್ನದು ಅಂತಿರುವಾಗ..<BR/>ಊಟ,ತಿಂಡಿ ಬೀಟ್ಟು ...<BR/>ಅಲ್ಲಿಯವರ ಕಣ್ಣು ತಪ್ಪಿಸಿ ಫೋಟೊ ತೆಗೆದಿದ್ದೀರಲ್ಲ..!<BR/>ಇದು ನನಗೂ ಸ್ಪೂರ್ತಿಯಾಗಿದೆ ಸರ್...<BR/><BR/>ಹೀಗೆ ಮುಂದುವರಿಯಲಿ...<BR/>ಇಂಥ ವಿಷಯದಲ್ಲಿ ನನ್ನ ಸಂಪೂರ್ಣ ಬೆಂಬಲವಿದೆ...<BR/><BR/>ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-47291717657765235252008-12-21T23:38:00.000+05:302008-12-21T23:38:00.000+05:30This is a really serious thing citizens should com...This is a really serious thing citizens should come to know..thanks for trying to create awareness!!!!!!!!Prashanthttps://www.blogger.com/profile/12796400921204837877noreply@blogger.comtag:blogger.com,1999:blog-7984617926148446415.post-26740706718514145762008-12-21T23:35:00.000+05:302008-12-21T23:35:00.000+05:30ಪ್ರಕಾಶ್ ಸಾರ್,ನಾನು ಈ ವಿಚಾರದಲ್ಲಿ ಪ್ರತಿಕ್ರಿಯಿಸಲು ...ಪ್ರಕಾಶ್ ಸಾರ್,<BR/><BR/>ನಾನು ಈ ವಿಚಾರದಲ್ಲಿ ಪ್ರತಿಕ್ರಿಯಿಸಲು ಇಷ್ಟವಾಗಲಿಲ್ಲ. ಅದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡಂತಾಗುತ್ತದೆ. ಸುಮ್ಮನೆ ಮರೆಯಲ್ಲಿ ನಿಂತು ನೋಡುವುದರಲ್ಲಿ ಬಲು ಮಜವಿದೆ. ಒಂದು ಹನಿ ನೀರು ತನ್ನ ಪಾತ್ರ ಹಿಗ್ಗಿಸಿಕೊಳ್ಳುತ್ತಿದೆ! ಅದು ಯಾವ ಕಡೆ ಹರಿಯುತ್ತದೆ ಕಾದು ನೋಡುವ ಕುತೂಹಲ ನನಗೆ !shivu.khttps://www.blogger.com/profile/02536252774463776294noreply@blogger.comtag:blogger.com,1999:blog-7984617926148446415.post-43069953629875720472008-12-21T22:27:00.000+05:302008-12-21T22:27:00.000+05:30ಗೀತಾರವರೆ....ಮನಸ್ಸಿಗೆ ಬೇಜಾರಾಗುತ್ತದೆ..ನಮ್ಮನೆ ಕಟ್ಟುವಾ...ಗೀತಾರವರೆ....<BR/><BR/>ಮನಸ್ಸಿಗೆ ಬೇಜಾರಾಗುತ್ತದೆ..<BR/>ನಮ್ಮನೆ ಕಟ್ಟುವಾಗ ಅದರ ಗಂಭಿರತೆ ಅರ್ಥವಾಗುತ್ತದೆ..<BR/>ಅದಕ್ಕೆ ಹಿರಿಯರು ಹೇಳಿದ್ದಾರೆ...<BR/><BR/>"ಮನೆ ಕಟ್ಟಿನೋಡು...<BR/>ಮದುವೆಮಾಡಿ ನೋಡು..."<BR/><BR/>ಅಲ್ಲವೆ?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-25759435152477094242008-12-21T22:18:00.000+05:302008-12-21T22:18:00.000+05:30ಈ ವಿಶಯಕ್ಕೆ ನಾನು ಏನು ಮಾಡಬಹುದೊ ತೋಚುತ್ತಿಲ್ಲ :(ಈ ವಿಶಯಕ್ಕೆ ನಾನು ಏನು ಮಾಡಬಹುದೊ ತೋಚುತ್ತಿಲ್ಲ :(Geethahttps://www.blogger.com/profile/13971625975707041522noreply@blogger.comtag:blogger.com,1999:blog-7984617926148446415.post-71139009626875323192008-12-21T21:51:00.000+05:302008-12-21T21:51:00.000+05:30ರಾಜೇಶ್ ಮಂಜುನಾಥ್....ನಮ್ಮನ್ನು ದೇವರೇ ಕಾಪಾಡಬೇಕು...ನಾನೂ...ರಾಜೇಶ್ ಮಂಜುನಾಥ್....<BR/><BR/>ನಮ್ಮನ್ನು ದೇವರೇ ಕಾಪಾಡಬೇಕು...<BR/><BR/>ನಾನೂ ಒಬ್ಬ ಗುತ್ತಿಗೆದಾರ..<BR/>ಫಿಲ್ಟರ್ ಮರಳು..ಏಳು ಸಾವಿರಕ್ಕೆ ಸಿಗುತ್ತದೆ...<BR/>ಒಳ್ಳೆಯ ಮರಳಿಗೆ ಹನ್ನೊಂದು ಸಾವಿರ ಕೊಡಬೇಕು...<BR/>ಈಗಿನ..ಅನಿಶ್ಚಿತತೆ..ಮಾರ್ಕೆಟ್ ರೀತಿ...<BR/>ಮನೆ ಕಟ್ಟಿಸುವವರಿಗೆ ಕಡಿಮೆ ಹಣದಲ್ಲಿ ಮನೆ ಬೇಕು...<BR/>ಇದೆಲ್ಲಾ ನಮ್ಮ ವ್ಯವಸಾಯದ ಸಮಸ್ಯೆಗಳು...<BR/><BR/>ಗುಣಮಟ್ಟ ಬೇಕಾದರೆ ಸ್ವಲ್ಪ ಖರ್ಚು ಮಾಡಬೇಕಾಗುತ್ತದೆ...<BR/>ಇದನ್ನು ಅರ್ಥ ಮಾಡಿ ಕೊಳ್ಳ ಬೇಕು..<BR/><BR/>ಅಲ್ಲವಾ...<BR/>ಇಲ್ಲದಿದ್ದರೆ ಚೆನ್ನಾಗಿ ಮಾತನಾಡಿ ಟೋಪಿ ಹಾಕುವ ಮೇಸ್ತ್ರಿ ಆಪ್ತನಾಗಿ...<BR/>ಹಾಕುವ ಮಕಮಲ್ ಟೋಪಿ ಹಾಕಿಸಿಕೊಳ್ಳ ಬೇಕಾಗುತ್ತದೆ...<BR/><BR/>ರಾಜೇಶ್ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-7931726046803320812008-12-21T20:24:00.000+05:302008-12-21T20:24:00.000+05:30ಪ್ರಕಾಶ್ ಸರ್,ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ನುಡಿ ನಮನ. ಯ...ಪ್ರಕಾಶ್ ಸರ್,<BR/>ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ನುಡಿ ನಮನ. <BR/>ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವಂತೆ ಈ ಗುತ್ತಿಗೆದಾರರು ಹಾಗು ಅವರ ಜೊತೆಗಿನ ಕಾಣದ ಕೈಗಳು ನಮಗೆ ಅರಿವಿಲ್ಲದೆ ನಮ್ಮನ್ನೇ ಸುಲಿದು ಮುಕ್ಕುತ್ತಿದ್ದಾರೆ, ಈ ಮೇಲು ಸೇತುವೆ ಇನ್ನು ಯಾರು-ಯಾರನ್ನು ಬಲಿ ತೆಗೆದುಕೊಳ್ಳಲು ನಿರ್ಮಾಣವಾಗುತ್ತಿದೆಯೋ!!!<BR/>-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7984617926148446415.post-91331283883621434612008-12-21T19:14:00.000+05:302008-12-21T19:14:00.000+05:30ಅಂತರ್ವಾಣಿ....ಬಹಳ ಬೇಸರ ಆಗುತ್ತದೆ..ಏನು ಮಾಡೋಣ ಹೇಳಿ..?ಮ...ಅಂತರ್ವಾಣಿ....<BR/><BR/>ಬಹಳ ಬೇಸರ ಆಗುತ್ತದೆ..<BR/>ಏನು ಮಾಡೋಣ ಹೇಳಿ..?<BR/>ಮರಳು ಮಾಫಿಯಾ..ಬಹಳ ದೊಡ್ಡದು..<BR/>ಕ್ರೂರ ಕೂಡ...<BR/>ಸರಕಾರ.., ಅಧಿಕಾರಿಗಳು..ದಿಟ್ಟ ಕ್ರಮ ತೆಗೆದುಕೊಳ್ಳ ಬೇಕು..<BR/>ಜನರು ಜಾಗ್ರತಿ ಆಗಬೇಕು...<BR/><BR/>ವಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-45235798703962720322008-12-21T18:03:00.000+05:302008-12-21T18:03:00.000+05:30prakaashaNNa,maNNiMda maraLu tayaarisuttaaro?.. ya...prakaashaNNa,<BR/><BR/>maNNiMda maraLu tayaarisuttaaro?.. yaavaaga ee underpass enaagutto?<BR/><BR/>itteechege kaTTaDagaLu beeLuttiddu anekaa amaayakara saavige kaaraNa ide irabEku.. enaMteera?ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-7984617926148446415.post-4552052930699225662008-12-21T16:54:00.000+05:302008-12-21T16:54:00.000+05:30ಮನಸು...ನಿಮ್ಮ ಪ್ರತಿಕ್ರಿಯೆ ಸ್ಪೂರ್ತಿ ಕೊಡುವಂತಿದೆ...ಶಿವ...ಮನಸು...<BR/>ನಿಮ್ಮ ಪ್ರತಿಕ್ರಿಯೆ ಸ್ಪೂರ್ತಿ ಕೊಡುವಂತಿದೆ...<BR/><BR/>ಶಿವು ಕೂಡ ನಿಮ್ಮ ಮಾತನ್ನೇ ಹೆಳುತ್ತಾರೆ..<BR/>ಊಟಾನು ಬಿಟ್ಟು ಫೋಟೊ ತೆಗೆದು ಕೊಟ್ಟದ್ದು ಸಾರ್ಥಕ ವಾಗಬೇಕು..ಅನ್ನುತಾರೆ...<BR/><BR/>ಈ ದಪ್ಪ ಚರ್ಮದ ಅಧಿಕಾರಿಗಳಿಗೇನು ಮಾಡೋಣ..?<BR/><BR/>ನಾವು ಜಾಗ್ರತಿಯಾಗಬೇಕು..<BR/>ಅದೊಂದೇ ಪರಿಹಾರ..<BR/>ಅಲ್ಲವೆ..?<BR/><BR/>ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.com